ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕ
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದೆ ವಾಮವಾರ್ಗ ಹಾಗೂ ಭ್ರಷ್ಟಾಚಾರದಿಂದ. ಬಿಜೆಪಿಯವರು ಹೇಳೋದೆಲ್ಲಾ ತತ್ವ ಸಿದ್ಧಾಂತ ಆದರೆ ಮಾಡೋದು ಭ್ರಷ್ಟಾಚಾರ. ಈಗ ಅನೇಕ ವಿಚಾರಗಳಲ್ಲಿ ಸರ್ಕಾರದ ಅಕ್ರಮ ಬಗ್ಗೆ ಚರ್ಚೆ ಆಗುತ್ತಿದೆ. ದುರ್ದೈವ ಸಂಗತಿ ಏನೆಂದರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಹಾಗೂ ಶಿಕ್ಷಣ ಇಲಾಖೆ ಭ್ರಷ್ಟಾಚಾರಕ್ಕೆ ಬಹಳ ವ್ಯತ್ಯಾಸವಿದೆ. ಈ ಇಲಾಖೆಯಲ್ಲಿ ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕವಾಗುತ್ತದೆ. ಬಿಜೆಪಿ ಸರ್ಕಾರ ಲ್ಯಾಪ್ ಟಾಪ್ ಖರೀದಿಯಿಂದ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದವರೆಗೂ ಪ್ರತಿ ಹಂತದಲ್ಲೂ …
ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕ Read More »