kannadanadu

SBI ಗ್ರಾಹಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಮೂರು ದಿನ ಈ ಸಮಯದಲ್ಲಿ SBI ಸೇವೆ ಸ್ಥಗಿತ

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಖಾತೆ ಹೊಂದಿದ್ದರೆ ಪ್ರಮುಖ ಮಾಹಿತಿ ನಿಮಗಾಗಿ ಇಲ್ಲಿದೆ. SBI ತನ್ನ ಗ್ರಾಹಕರ ಜೊತೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು ದಿನಗಳವರೆಗೆ ಕೆಲವು ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. SBI ತನ್ನ 44 ಕೋಟಿ ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬ್ಯಾಂಕ್, ಸಿಸ್ಟಂ ನಿರ್ವಹಣೆಗಾಗಿ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿದೆ. ಬ್ಯಾಂಕ್ ನಿಗದಿಪಡಿಸಿದ ಸಮಯದಲ್ಲಿ ಯಾವುದೇ ಹಣಕಾಸಿನ ವಹಿವಾಟು …

SBI ಗ್ರಾಹಕರಿಗೆ ಮುಖ್ಯ ಮಾಹಿತಿ: ನಾಳೆಯಿಂದ ಮೂರು ದಿನ ಈ ಸಮಯದಲ್ಲಿ SBI ಸೇವೆ ಸ್ಥಗಿತ Read More »

ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು

ಬಳ್ಳಾರಿ: ನಗರದ ವಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಯಿತು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ಡಾ.ಬಿ.ಸಿ.ರಾಯ್ ಉಪನ್ಯಾಸ ಕೊಠಡಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಪ್ಯಾರಾ ಮೆಡಿಕಲ್ ಕೋರ್ಸಿನ ಪ್ರವೇಶಾತಿ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಟೋಕನ್ ವಿಚಾರವಾಗಿ ನೂಕು ನುಗ್ಗಲು ಉಂಟಾಯಿತು. ಕೊನೆಗೂ ಗೃಹ ರಕ್ಷಕ ಸಿಬ್ಬಂದಿಗಳು ನೂಕು ನುಗ್ಗಲು ಗದ್ದಲವನ್ನು ತಾತ್ಕಾಲಿಕವಾಗಿ ಶಮನಗೊಳಿಸಿದರು. ಮೂಲ ದಾಖಲೆಗಳ ಪರಿಶಿಲನೆಯ ಪೂರ್ವ ವ್ಯವಸ್ಥೆಯನ್ನು ಕಲ್ಪಿಸಿದ ಅಧಿಕಾರಿಗಳ ಕುರಿತು …

ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ನೂಕು ನುಗ್ಗಲು Read More »

ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆ

ಮರಿಯಮ್ಮನಹಳ್ಳಿ : ಪಟ್ಟಣದಲ್ಲಿ ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಬನ್ನಿ ಮಹಾಕಾಳಿ ದೇವಸ್ಥಾನಗಳು ಹಸಿರು ತೋರಣಗಳಿಂದ ಹಾಗೂ ಕಲರ್ ಕಲರ್ ಲೈಟ್‌ ಗಳಿಂದ ಕಳೆಕಟ್ಟಿದ್ದವು. ಪಟ್ಟಣದ ಪೊಲೀಸ್ ಠಾಣೆಯ ಎದುರುಗಡೆ ಇರುವ 10 ನೇ ವಾರ್ಡಿನ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಗುರುವಾರ ಬನ್ನಿ ಮಹಾಕಾಳಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ವಿಶೇಷ ಪೂಜೆ, ವಿವಿಧ ದಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು. ಇಲ್ಲಿನ ಬನ್ನಿ ಮಹಾಕಾಳಿ ದೇವಿಗೆ ಕೃಷಿ ಅಧಿಕಾರಿ ಚಿದ್ರಿ ಸತೀಶ್ ರವರು …

ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆ Read More »

ಖಾಸಗಿ ಆಸ್ಪತ್ರೆ ಎದಿರು ಶವವಿಟ್ಟು ಪ್ರತಿಭಟನೆ

ಬೇಲೂರು : ಚಿಕಿತ್ಸೆಗೆಂದು ಇಲ್ಲಿನ ನೆಹರೂ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ಬಂದ ತಾಲ್ಲೂಕಿನ ಕೊರಟಿಕೆರೆ ಗ್ರಾಮದ ಯೋಗೀಶ್ (45) ಮೃತಪಟ್ಟಿರುವ ಘಟನೆ ನಡೆದಿದೆ. ಸಾವಿಗೆ ಆಸ್ಪತ್ರೆಯವರೆ ಕಾರಣ ಎಂದು ಆರೋಪಿಸಿದ ಮೃತನ ಸಂಬಂದಿಕರು, ಮೃತ ದೇಹದೊಂದಿಗೆ ಆಸ್ಪತ್ರೆ ಆವರಣದಲ್ಲಿ ಪ್ರತಭಟನೆ ನಡೆಸಿದರು. ಘಟನೆ ಕುರಿತು ಮೃತನ ಪತ್ನಿ ಪುಷ್ಪಲತಾ ಮಾತನಾಡಿ, ಸಂಜೆ ೬ ಗಂಟೆ ಸುಮಾರಿನಲ್ಲಿ ವಾಂತಿ ಆಗುತ್ತಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ಬಂದೆವು. ಅರ್ಧ ಗಂಟೆಯಾದರೂ ತಪಾಸಣೆ ಮಾಡಲಿಲ್ಲ. ನಂತರ ಗ್ಲೂಕೋಸ್ ಹಾಕಿ ಇಂಜಕ್ಷನ್ ಕೊಟ್ಟರು. …

ಖಾಸಗಿ ಆಸ್ಪತ್ರೆ ಎದಿರು ಶವವಿಟ್ಟು ಪ್ರತಿಭಟನೆ Read More »

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು

ದೇವನಹಳ್ಳಿ: ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸರ್ಕಾರದೊಂದಿಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕೆಂದು ಪೌರಾಡಳಿ ಮತ್ತು ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯ ಉದ್ಯಮಗಳ ಸಚಿವ ಎನ್.ನಾಗರಾಜು(ಎಂ.ಟಿ.ಬಿ) ಅವರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಿ.ಎಂ.ಕೇರ್ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಪಿ.ಎಸ್.ಎ(ಆಕ್ಸಿಜನ್) ಘಟಕ …

ಕೋವಿಡ್-19 ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಿ: ಸಚಿವ ಎನ್.ನಾಗರಾಜು Read More »

ಮೂರನೇ ಅಲೆ ತಡೆಗಟ್ಟುವ ಮುಜಾಗೃತ ಕ್ರಮವಾಗಿ

ಕುಷ್ಟಗಿ:- ನಾನು ಆವೇಶದಲ್ಲಿ ಬಿಜೆಪಿ ಪಕ್ಷದ ಮುಖಂಡರು ಸತ್ತರೆ 1 ಕೋಟಿ ನಮ್ಮ ಕಾಂಗ್ರೆಸ್ ಪಕ್ಷ ಕೊಡುತ್ತದೆ ಎಂದಿದ್ದು ನಿಜಆದರೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಈ ವಿಷಯವನ್ನ ರಾಜಕೀಯವಾಗಿ ತೆಗೆದುಕೊಂಡು ನನ್ನ ಮತ್ತು ನಮ್ಮ ಕುಟುಂಬದವರಬಗ್ಗೆ ಮಾತನಾಡಿದ್ದಾರೆ ನಾನು ಯಾರ ಹತ್ತಿರ ಸಾಲವನ್ನು ತೆಗೆದುಕೊಂಡಿದ್ದೇನೆ ಎನ್ನುವದನ್ನು ಸಾಲದ ದಾಖಲಾತಿಯನ್ನು ತೆಗೆದುಕೊಂಡುನಿಮ್ಮ ಮನೆಗೆ ಬರುವ ಆದರೆ ನಾನು ಸಾಲ ತೆಗೆದುಕೊಂಡಿದ್ದು ಯಾರಾದರು ನಿಮ್ಮ ಬಳಿ ಹೇಳಿದರೆ 24 ಗಂಟೆಯ ಒಳಗೆ ನಿಮ್ಮಮನೆಯಲ್ಲೇ ಕುಳಿತು ನನ್ನ ಸಂಪೂರ್ಣ ಆಸ್ತಿಯನ್ನಾದರು …

ಮೂರನೇ ಅಲೆ ತಡೆಗಟ್ಟುವ ಮುಜಾಗೃತ ಕ್ರಮವಾಗಿ Read More »

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಹುನಗುಂದ -ಇಲಕಲ್ಲ ಅವಳಿ ತಾಲೂಕುಗಳ ಸಹಯೋಗದಲ್ಲಿ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ, ಶ್ರೀ ಗುರುಮಹಾಂತ ಸ್ವಾಮಿಜಿ ಹಾಗು ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಹಾಗು ಡಾ|| ಮಹಾಂತೇಶ ಕಡಪಟ್ಟಿ. ಅರವಿಂದ ಮಂಗಳೂರ . ಮಹಾಂತಗೌಡ ಪಾಟೀಲ ಹಲವಾರು ಪ್ರಮುಖರ ಹಾಗು ವೈಧ್ಯರ ಬಳಗದ ನೇತೃತ್ವದಲ್ಲಿ ರಕ್ತಗುಂಪು ತಪಾಸಣೆ ಹಾಗು ಬೃಹತ್ ರಕ್ತದಾನ ಶಿಬಿರ*ಕಾರ್ಯಕ್ರಮ ನಡೆಯಿತು. ಹುನಗುಂದ ನಗರದಲ್ಲಿ ಆಯೋಜನೆ …

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ Read More »

ರಣ ರಂಗಕ್ಕೆ ಬರಲಿ ಶಾಸಕ ಅಮರೇಗೌಡ ಪಾಟೀಲ ಬಯಾಪೂರ

ಕುಷ್ಟಗಿ:- ನಾನು ಆವೇಶದಲ್ಲಿ ಬಿಜೆಪಿ ಪಕ್ಷದ ಮುಖಂಡರು ಸತ್ತರೆ 1 ಕೋಟಿ ನಮ್ಮ ಕಾಂಗ್ರೆಸ್ ಪಕ್ಷ ಕೊಡುತ್ತದೆ ಎಂದಿದ್ದು ನಿಜಆದರೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಈ ವಿಷಯವನ್ನ ರಾಜಕೀಯವಾಗಿ ತೆಗೆದುಕೊಂಡು ನನ್ನ ಮತ್ತು ನಮ್ಮ ಕುಟುಂಬದವರಬಗ್ಗೆ ಮಾತನಾಡಿದ್ದಾರೆ ನಾನು ಯಾರ ಹತ್ತಿರ ಸಾಲವನ್ನು ತೆಗೆದುಕೊಂಡಿದ್ದೇನೆ ಎನ್ನುವದನ್ನು ಸಾಲದ ದಾಖಲಾತಿಯನ್ನು ತೆಗೆದುಕೊಂಡುನಿಮ್ಮ ಮನೆಗೆ ಬರುವ ಆದರೆ ನಾನು ಸಾಲ ತೆಗೆದುಕೊಂಡಿದ್ದು ಯಾರಾದರು ನಿಮ್ಮ ಬಳಿ ಹೇಳಿದರೆ 24 ಗಂಟೆಯ ಒಳಗೆ ನಿಮ್ಮಮನೆಯಲ್ಲೇ ಕುಳಿತು ನನ್ನ ಸಂಪೂರ್ಣ ಆಸ್ತಿಯನ್ನಾದರು …

ರಣ ರಂಗಕ್ಕೆ ಬರಲಿ ಶಾಸಕ ಅಮರೇಗೌಡ ಪಾಟೀಲ ಬಯಾಪೂರ Read More »

ಸಿಎಂ ಬಸವರಾಜ ಬೊಮ್ಮಾಯಿ ಗ್ರಾಮ ವಾಸ್ತವ್ಯ

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ಅ.16 ರಂದು ಹೊನ್ನಾಳಿ ತಾಲ್ಲೂಕಿನ ಕುಂದೂರು ಹಾಗೂ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ. ಈ ಬಗ್ಗೆ ಬುಧವಾರ ಮುಖಮಂತ್ರಿಗಳ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಮಾನ್ಯ ಕಂದಾಯ ಸಚಿವ ಆರ್ ಅಶೋಕ್ ಅವರನ್ನು ಭೇಟಿಮಾಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಸುರಹೊನ್ನೆ & ಕುಂದೂರು ಗ್ರಾಮದ ಗ್ರಾಮ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ

ಇಲಕಲ: ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನುಮಂತ ಭಜಂತ್ರಿ. ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಲ್ಲಿ ಉನ್ನತ ಶಿಕ್ಷಣ ಪಡೆದು ಇಂದು ಹೊಸಪೇಟೆ ಜಿಲ್ಲಾ ಅಬಕಾರಿ ಇಲಾಖೆಯ DYSP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಭಜಂತ್ರಿ ಅವರು ಸರಳ ಸತ್ಕಾರ ಸಮಾರಂಭದಲ್ಲಿ ಹೇಳಿದರು. ಕಡುಬಡತನದ ಕುಟುಂಬದಿಂದ ಬಂದ ಕೊರಮ ಸಮಾಜದ ಹನುಮಂತ ಭಜಂತ್ರಿ ದೋಟಿಹಾಳ ಇವರು ಇಲಕಲ್ಲ ನಗರಕ್ಕೆ ಭೇಟಿ ನೀಡಿದಾಗ ಸಮಾಜದ ಅಧ್ಯಕ್ಷ …

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ Read More »

Translate »
Scroll to Top