criminals

81 ಮಂದಿ ಖೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು:  ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 81 ಮಂದಿ ಕೈದಿಗಳಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿತು. ಸನ್ನಡತೆಯ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 214 ಜನ ಕೈದಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 81 ಜನ ಕೈದಿಗಳನ್ನೂ ಇಂದು ಬಿಡುಗಡೆ ಮಾಡಲಾಯಿತು. ಉತ್ತಮ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರದ ಆದೇಶದಂತೆ ಕೈದಿಗಳಿಂದ …

81 ಮಂದಿ ಖೈದಿಗಳಿಗೆ ಬಿಡುಗಡೆ ಭಾಗ್ಯ Read More »

ಹಟ್ಟಿಯ ಖತರ್ನಾಕ್ ಕುರಿ ಕಳ್ಳರ ಬಂಧನ

ಹಟ್ಟಿ ಚಿನ್ನದ ಗಣಿ : ಡಿವೈಎಸ್‌ಪಿ ಎಸ್‌ಎಸ್ ಹೂಲ್ಲೂರು ಮಾರ್ಗದರ್ಶನದ ಮೇರೆಗೆ ಹಟ್ಟಿ ಪೊಲೀಸ್ ಇನ್ಸ್‌ಪೇಕ್ಟರ್ ಪ್ರಕಾಶ್ ಮಾಳಿ, ಪಿಎಸೈ ರಾಮಲಿಂಗಪ್ಪ, ಎಎಸೈ ಶೇಖ್ ರಹೇಮಾನ್, ಪೊಲೀಸ ಸಿಬ್ಬಂದಿಗಳಾದ ನಾರಾಯಣ, ಬಸವರಾಜ, ರಾಮಪ್ಪ, ಮಾರುತಿ ಕಾರ್ಯಾಚರಣೆ ನಡೆಸಿ, ಹಟ್ಟಿಯಲ್ಲಿ ಕುರಿಗಳನ್ನು ಕದಿಯುತ್ತಿದ್ದ ನಾಲ್ವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಲಕ್ಷ ಮೌಲ್ಯದ ಒಂದು ಆಟೋ ಮತ್ತು ಕುರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಲ್ಲಿ ಮೂರು ಜನ ಹಟ್ಟಿ ಪಟ್ಟಣದ ಬುಡ್ಡೇಕಲ್ ಚೌಕ್ ಹತ್ತಿರದವರಾಗಿದ್ದು ನಾಗರಾಜ್ ಬಸಣ್ಣ, ಗುಂಡಪ್ಪ …

ಹಟ್ಟಿಯ ಖತರ್ನಾಕ್ ಕುರಿ ಕಳ್ಳರ ಬಂಧನ Read More »

ಕಾರ್ಯಕರ್ತ ಹರ್ಷ ಅವರ ಸಾವೇ ಕೊನೆಯಾಗಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ

ಕುಷ್ಟಗಿ,ಫೆ,23 : ಶಿವಮೊಗ್ಗದಲ್ಲಿ ನಡೆದಂತ ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಮನಸ್ಸಿಗೆ ತುಂಬಾ ನೋವುಂಟು ತಂದಿದೆ. ಹತ್ಯೆಯನ್ನು ಖಂಡಿಸುತ್ತೇನೆ. ಜೊತೆಗೆ ತಪ್ಪಿಸ್ಥರು ಯಾರೇ ಇದ್ದರು ಕೂಡಲೇ ಶಿಕ್ಷೆಯನ್ನು ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪ್ರತಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ. ನಂತರ ಈ ಹತ್ಯೆ ಹಿಂದೆ ಇರುವವರು ಯಾರೆಂದು ಪತ್ತೆಹಚ್ಚಬೇಕು ಘಟನೆಯ ಪೂರ್ವ ನಿಯೋಜಿತ ವಾಗಿರುವಂತೆ ಕಾಣಿಸುತ್ತದೆ. ಸಮಗ್ರ ತನಿಖೆಯಾಗಬೇಕು ಹಿಂದೂ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ. ನನ್ನನ್ನು …

ಕಾರ್ಯಕರ್ತ ಹರ್ಷ ಅವರ ಸಾವೇ ಕೊನೆಯಾಗಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ Read More »

Translate »
Scroll to Top