ಶಾಂತಪ್ಪ ಮ್ಯಾತ್ರಿ ಜಾಗೀರ್ ಪನ್ನೂರ್ ನಿಧನ

ಮಾನ್ವಿ,,ಜ,10 : ತಾಲೂಕಿನ ಚಿಕ್ಕಕೊಟ್ನೇಕಲ್ ಗ್ರಾಮ ಪಂಚಾಯತಿ ನ ಉಪಾಧ್ಯಕ್ಷರಾದ ಸಂಪತ್ತರಾಜ್ ಜಾಗೀರ್ ಪನ್ನೂರ್ ರವರ ತಂದೆ ನಿನ್ನೆ ಬೆಳಗಿನ ಜಾವ ಮರಣಹೊಂದಿದ್ದಾರೆ.ಅವರಿಗೆ ಐವರು ಪುತ್ರರು, ಮತ್ತು ಆರು ಜನ ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 10 ಗಂಟೆಯ ನಂತರ ನೆರರವೇರುತ್ತದೆ ಎಂದು ಕುಟುಂಬದ ಮೂಲಗಳು ತಿಳಿದು ಬಂದಿದೆ.ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲೆಂದು ಮಾನ್ವಿಯ ಶಾಸಕರಾದ ರಾಜಾ ವೆಂಕಟಪ್ಪ ನಾಯಕ್,ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ್, ಹಾಗೂ ಜೆಡಿಎಸ್ ಯುವ ಘಟಕ ಅಧ್ಯಕ್ಷ ಪಿ ರವಿಕುಮಾರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top