ಸರಳವಾಗಿ ಜರಿಗಿದ ಒನಕೆ ಓಬವ್ವ ಜಯಂತೋತ್ಸವ

ಕಾರಟಗಿ : ಚಿತ್ರದುರ್ಗದ ದೊರೆ ವೀರಮದಕರಿ ನಾಯಕನ ಆಸ್ಥಾನದಲ್ಲಿ ವೀರವನಿತೆ ಎಂದೇ ಖ್ಯಾತಿ ಪಡೆದಿರುವ ವೀರಮಾತೆಯ ಜಯಂತೋತ್ಸವ ಕಾರ್ಯಕ್ರಮ ಕಾರಟಗಿಯ ಎಲ್ ವಿ ಟಿ ಕಲ್ಯಾಣ ಮಂಟಪದಲ್ಲಿ ಜರುಗಿತು.


ಕಾರ್ಯಕ್ರಮವನ್ನು ಸಮಾಜದ ಪ್ರಮುಖರು ಅಂಬೇಡ್ಕರ್ ಮತ್ತು ವೀರಮಾತೆ ಒನಕೆ ಓಬವ್ವ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ನಂತರ ಸಮಾಜದ ಪ್ರಮುಖರು ಮಾತನಾಡಿದರು ಓಬವ್ವನ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಉತ್ತಮ ಕಾರ್ಯ ಮಾಡುವಂತೆ ಮಾತೆಯರಿಗೆ ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಕಾರಟಗಿ ಸುತ್ತ ಮುತ್ತಲಿನ ಗ್ರಾಮಗಳ ಛಲವಾದಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top