ಮರ್ಲಾನಹಳ್ಳಿಯಲ್ಲಿ  ಲೋಕಸಭಾ ಚುನಾವಣೆಯ ಬಹಿರಂಗ ಸಭೆ

ಕಾರಟಗಿ : ರಾಜಕೀಯ ನನ್ನ ಕೆಲಸ ನಾನೇನು ಬಿಜಿನೆಸ್ ಮ್ಯಾನ್ ಅಲ್ಲ ನನಗೆ ಯಾವುದೇ ಕೆಲಸ ಗೊತ್ತಿಲ್ಲ ಬಿಜೆಪಿಯಲ್ಲಿ ಇರುವವರೆಗೂ ಉತ್ತಮ ಕೆಲಸ ನಿರ್ವಹಿಸಿದ್ದೇನೆ  ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಆದರೆ ಕ್ಷೇತ್ರದ ಜನತೆಗೆ ನಾನೊಬ್ಬ ವಿಲನ್ ತರ ಬಿಂಬಿಸಿದ್ದಾರೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ  ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. 

ಯರಡೋಣಾ ಮರ್ಲಾನಹಳ್ಳಿ ಜಿಲ್ಲಾ ಪಂಚಾಯತ್   ಮತಕ್ಷೇತ್ರದ  ವ್ಯಾಪ್ತಿಯ  ಮರ್ಲಾನಹಳ್ಳಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ   ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಶಿವರಾಜ್ ಎಸ್ ತಂಗಡಗಿ ಹಾಸನ್ ಸಾಬ್ ದೂಟಿಹಾಳ್ ಶಿವರೆಡ್ಡಿ ನಾಯಕ ಸೇರಿದಂತೆ ಇತರರು ಮಾತನಾಡಿದರು ಈ ಸಂದರ್ಭದಲ್ಲಿ ಶ್ರೀ ಹರಿ ರವಿ ನಂದ ವಿರುಪಣ್ಣ ದೊಡ್ಮನಿ ಚಂದ್ರಶೇಖರ್ ಪಲ್ಲೆ ದ್  ಸಂಗಪ್ಪ ದಳಪತಿ ಸೋಮನಾಥ ದೊಡ್ಡಮನಿ ಕೆ ಪರಶುರಾಮ್ ನಾಯಕ  ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top