ಅಕಾಲಿಕ ಮಳೆಯಿಂದಾಗಿ ನಷ್ಟವಾದ ಬೆಳೆ ವಿಕ್ಷೇಣೆ ಮಾಡಿದ ತಹಶೀಲ್ದಾರ ಎಂ.ಸಿದ್ದೇಶ

ಕುಷ್ಟಗಿ:- ತಾಲೂಕಿನ ತಾವರಗೇರಾ ಹೋಬಳಿಯ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ತಹಶೀಲ್ದಾರರು ಎಂ.ಸಿದ್ದೇಶ ಹಾಗೂ ಕೃಷಿ

ಅಧಿಕಾರಿಗಳು ಭೇಟಿ ನೀಡಿ ತೊಗರಿ ಹಾಗೂ ಇತರ ಬೆಳೆಗಳ ಹಾನಿ ಕುರಿತು ಪರಶೀಲನೆ ನೆಡೆಸಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top