ಕಲಾವೇದಿಕೆ ಬುದ್ಧ ಪೂರ್ಣಿಮಾ ಮತ್ತು 10ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ

ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾವೇದಿಕೆ (ರಿ) ಬೆಂಗಳೂರು ಅರ್ಪಿಸುವ ಬುದ್ಧ ಪೂರ್ಣಿಮಾ ಮತ್ತು 10ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಬೆಂಗಳೂರಿನ ಜೆಸಿ ರಸ್ತೆಯ  ಕನ್ನಡ ಭವನ ‘ನಯನ ರಂಗ ಮಂದಿರ’ದಲ್ಲಿ 10ನೇ ಬುದ್ಧ ಪೂರ್ಣಿಮಾ ಮತ್ತು ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಜರುಗಿತು.

ಇದೇ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಉಪನ್ಯಾಸ ಸಭಾ ಕಾರ್ಯಕ್ರಮ ನಡೆದಿದ್ದು, ಈ  ಕಾರ್ಯಕ್ರಮಕ್ಕೆ ಡಾ.ಶಂಕರ್ ಬಿದರಿ, ಡಿಜಿಪಿ(ನಿವೃತ್ತ) ಡೈರೆಕ್ಟರ್ ಜನರಲ್ ಮತ್ತು ಕರ್ನಾಟಕ ರಾಜ್ಯದ ಪೊಲೀಸ್ ಮಹಾನಿರೀಕ್ಷಕ (ಡಿಜಿ ಮತ್ತು ಐಜಿಪಿ) ಅವರು  ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಬೆಂಗಳೂರು  ರಾಜ್ಯಸಭಾ ಅಭ್ಯರ್ಥಿ ತೆಲುಗು ದೇಶಂ ಪಾರ್ಟಿ ವಹಿಸಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯಕೋಕಿಲ ಚಲನಚಿತ್ರ ನಟರು, ಮತ್ತು  ಗೌರವ ಶೆಟ್ಟಿ ಭಾಗಿಯಾಗಿದ್ದರು.

ಇನ್ನು ಈ ಕಾರ್ಯಕ್ರಮದಲ್ಲಿ ‘ಬುದ್ಧ ಪೂರ್ಣಿಮಾ ಮತ್ತು 10ನೇ ಸಾಂಸ್ಕೃತಿಕ ಸಿಂಚನ’ ಪ್ರಶಸ್ತಿಗಳು ವಿತರಿಸಲಾಯಿತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top