ರಸ್ತೆ ಅವ್ಯವಸ್ಥೆ ಪರಿಶೀಲಿಸಿದ ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನ ರೆಡ್ಡಿ

ಇಂದು ಗಂಗಾವತಿಯ ಗೌಳಿ ಮಹದೇವಪ್ಪ ರಸ್ತೆ  (ಬೈಪಾಸ್ ರಸ್ತೆ ) ಜುಲಾಯಿ ನಗರದಿಂದ ಗಾಂಧಿ ಚೌಕ್ ವೃತ್ತದ ವರೆಗೆ ರಸ್ತೆಯ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಸುರಿಯುತ್ತಿರುವ ಮಳೆಯಲ್ಲೇ ಅಧಿಕಾರಿಗಳೊಂದಿಗೆ ತೆರಳಿ ರಸ್ತೆ ವೀಕ್ಷಣೆ ಮಾಡಿ ಕೂಡಲೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ನಂತರ ಪೌರಾಯುಕ್ತರೊಂದಿಗೆ ದುರ್ಗಮ್ಮನ ಹಳ್ಳದ ಕಾಮಗಾರಿ ವೀಕ್ಷಿಸಿ, ಸಾಧಕ ಭಾದಕಗಳನ್ನು ಚರ್ಚಿಸಿ ಕೂಡಲೆ ಕಾಮಗಾರಿ ಪೂರ್ಣಗೊಳಿಸುವಂತೆ ಮಾನ್ಯ ಪೌರಯುಕ್ತರಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಯಮನೂರ ಚೌಡ್ಕಿ,ಚಂದ್ರು ಹೇರೂರು,ರಾಜೇಶ್ ರೆಡ್ಡಿ,ಶಿವಕುಮಾರ್ ಆದೋನಿ ಹಾಗೂ ಇತರ ಪ್ರಮುಖ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top