ಡಾ.ಅರುಣ್ ಕೆ. ವಿಜಯನಗರ ಜಿಲ್ಲೆಯ ಹೊಸ ಎಸ್ಪಿ

ವಿಜಯನಗರ : ವಿಜಯನಗರ ಜಿಲ್ಲೆಯ ಮೊದಲ ಎಸ್ಪಿಯನ್ನು ನೇಮಿಸಿದ ರಾಜ್ಯ ಸರಕಾರ ಡಾ.ಅರುಣ್ ಕೆ. ವಿಜಯನಗರ ಜಿಲ್ಲೆಯ ಹೊಸ ಎಸ್ಪಿ 2014 ರ ಬ್ಯಾಚ್ ನ IPS ಅಧಿಕಾರಿ

ಭದ್ರತಾ ಮತ್ತು ಜಾಗೃತ ದಳದ ಎಸ್ಪಿ ಮತ್ತು ನಿರ್ದೇಶಕರಾಗಿದ್ದರು . ವಿಜಯನಗರ ಜಿಲ್ಲೆಯ ಹೊಸ ಎಸ್ಪಿಯನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರ ಡಾ‌.ಅರುಣ್ ಕೆ ರನ್ನು ನೇಮಿಸಿ, ನಾಗಪ್ಪ ಎಸ್. ನಾಗಪ್ಪ ಎಸ್, ಆಡಳಿತ ವಿಭಾಗದ ಕಾರ್ಯದರ್ಶಿ.

Leave a Comment

Your email address will not be published. Required fields are marked *

Translate »
Scroll to Top