ಮುಖ್ಯ ಮಂತ್ರಿಗಳ ಜಿಲ್ಲಾ ಪ್ರವಾಸ

ಗದಗ,ಡಿ.೫: ರಾಜ್ಯದ ಮಾನ್ಯಮುಖ್ಯ ಮಂತ್ರಿಗಳಾದಬಸವರಾಜ ಬೊಮ್ಮಾಯಿಅವರು ಸೋಮವಾರ ಡಿ.೬ ರಂದು ಗದಗ ಜಿಲ್ಲೆಯಲ್ಲಿಪ್ರವಾಸ ಕೈಗೊಳ್ಳಲಿದ್ದಾರೆ. ಡಿ.೬ರಂದು ಬೆಳಗ್ಗೆ ೧೧.೩೦ ಗಂಟೆಗೆ ಹುಬ್ಬಳ್ಳಿಯಿಂದ ರಸ್ತೆಯಮೂಲಕ ಗದಗ ನಗರಕ್ಕೆಆಗಮಿಸಿ ನಗರದಅಂಬೇಡ್ಕರ ಭವನದಲ್ಲಿಗದಗ ಜಿಲ್ಲಾ ಭಾಜಪಾವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿಭಾಗ ವಹಿಸುವರು.ನಂತರ ೧.೩೦ಗಂಟೆಗೆಗದಗ ನಿಂದ ರಸ್ತೆಯ ಮೂಲಕಹಾವೇರಿ ಜಿಲ್ಲೆಯ ಕಾಗಿನೆಲೆಗೆಪ್ರಯಾಣ ಬೆಳೆಸುವರು.

The Chief Minister of Karnataka, Shri Basavaraj Bommai calling on the Union Minister for Defence, Shri Rajnath Singh, in New Delhi on July 30, 2021.

Leave a Comment

Your email address will not be published. Required fields are marked *

Translate »
Scroll to Top