ರಾತ್ರಿ ಕರ್ಪೂಯು ಮುಂದುವರಿಕೆ: ಆರಾಗ ಜ್ಞಾನೇಂದ್ರ

ಚಿಕ್ಕಮಗಳೂರು,ಜ,3: ರಾಜ್ಯದಲ್ಲಿ ರಾತ್ರಿ ಕರ್ಪೂಯೂ ಮುಂದುವರಿಯಲಿದೆ ಸದ್ಯಕೆ ಸಂಪೂರ್ಣ ಲಾಕ್ ಡೌನ್ ಸರ್ಕಾರ ಮಾಡುವುದಿಲ್ಲ. ಆದರೆ. ಕೊರೋನಾ ಸೋಂಕು ಹೆಚ್ಚಾದಲ್ಲಿ ಜನರ ಆರೋಗ್ಯದ ಹಿತದೃಷ್ಠಿ ಯಿಂದ ಲಾಕ್ಡೌನ್ ಮಾಡುವುದು ಅನಿವಾರ್ಯವಾಗಲಿದೆ ಎಂದು ಗೃಹ ಸಚಿವ. ಆರಾಗ ಜ್ಞಾನೇಂದ್ರ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನರು ಸಹಕರಿಸಿದರೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬರುವುದಿಲ್ಲ ನಿಯಮ ಮೀರಿದರೆ ಲಾಕ್ ಡೌನ್ ಮಾಡಬೇಕಾಗುತ್ತದೆ ಇದಕ್ಕೆ ಜನರು. ಅವಕಾಶ. ನೀಡದೆ ಸರ್ಕಾರದ ಜೊತೆ ಸಹಕರಿಸಬೇಕು ಎಂದರು

Leave a Comment

Your email address will not be published. Required fields are marked *

Translate »
Scroll to Top