ಅಂತರರಾಷ್ಟ್ರೀಯ ಹುಲಿ ದಿನದ  ಆಚರಣೆ

ಆರ್ಟ್ ಕಲ್ಚರಲ್ ಎಜುಕೇಷನಲ್ ಎನ್‌ಲೈಟ್ ಫೌಂಡೇಶನ್ (ರೀ ) ಆಯೋಜಿಸಿದ್ದ “ಅಂತರರಾಷ್ಟ್ರೀಯ ಹುಲಿ ದಿನದ  ಆಚರಣೆಯ”  ಅಂಗವಾಗಿ.

ಬೆಂಗಳೂರಿನ  ಚಾಮರಾಜಪೇಟೆಯ ಡಾನ್ ಬಾಸ್ಕೋ   ನಲ್ಲಿ  “ಸೇವ್ ಟೈಗರ್”  ಅಭಿಯಾನವನ್ನು  ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ ಡಾನ್ ಬಾಸ್ಕೋದ ನೂರಾರು  ಮಕ್ಕಳು ಹುಲಿ ಮುಖವಾಡವನ್ನು ಧರಿಸಿ  ರಾಷ್ಟ್ರೀಯ ಪ್ರಾಣಿ ಹುಲಿಯ  ಬಗೆಗಿನ   ಜನ ಜಾಗೃತಿ   ಮೂಡಿಸಿದರು.  ಹುಲಿ  ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಟ ನಿರ್ಮಾಪಕ ,  ಸುವರ್ಣ ಕರ್ನಾಟಕ  ಡಿಜಿಟಲ್ ವಾಹಿನಿಯ ಅಧ್ಯಕ್ಷರಾದಂತಹ ಶ್ರೀ ಗಂಡಸಿ ಸದಾನಂದ  ಸ್ವಾಮಿ,  ACE ಏನ್ ಲೈಟ್    ಫೌಂಡೇಶನ ಸಂಸ್ಥಾಪಕಿ ಡಾಕ್ಟರ್ ಅಂಬಿಕಾ ಸಿ,  ಡಾನ್ ಬಾಸ್ಕೋದ ಫಾದರ್ ಪ್ರಸಾದ್ ರವರುಗಳ ಉಪಸ್ಥಿತಿಯಲ್ಲಿ  ಹುಲಿಯ ಬಗೆಗಿನ ಅರಿವು ಕಾರ್ಯಕ್ರಮ  ಸುಗಮವಾಗಿ ಜರುಗಿತು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top