ಬಾಗಲಕೋಟೆ

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ

ಇಲಕಲ: ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನುಮಂತ ಭಜಂತ್ರಿ. ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಲ್ಲಿ ಉನ್ನತ ಶಿಕ್ಷಣ ಪಡೆದು ಇಂದು ಹೊಸಪೇಟೆ ಜಿಲ್ಲಾ ಅಬಕಾರಿ ಇಲಾಖೆಯ DYSP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಭಜಂತ್ರಿ ಅವರು ಸರಳ ಸತ್ಕಾರ ಸಮಾರಂಭದಲ್ಲಿ ಹೇಳಿದರು. ಕಡುಬಡತನದ ಕುಟುಂಬದಿಂದ ಬಂದ ಕೊರಮ ಸಮಾಜದ ಹನುಮಂತ ಭಜಂತ್ರಿ ದೋಟಿಹಾಳ ಇವರು ಇಲಕಲ್ಲ ನಗರಕ್ಕೆ ಭೇಟಿ ನೀಡಿದಾಗ ಸಮಾಜದ ಅಧ್ಯಕ್ಷ …

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ Read More »

ಯೋಗಾ ಕುಟುಂಬದ ವತಿಯಿಂದ ಜನ್ಮ ದಿನಾಚರಣೆ ಆಚರಣೆ

ಇಳಕಲ್ : ಯೋಗಾ ಕುಟುಂಬದ ವತಿಯಿಂದ ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಣೆ. ನಗರದ ಹುಲಗೇರಿ ರಸ್ತೆಯಲ್ಲಿ , ಯೋಗಾ ಕುಟುಂಬದ ಹೊಸ ಜಾಗ ಉದ್ಘಾಟನೆ ಹಾಗು ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗಾ ಕುಟುಬದ ಆಡಳಿತ ಮಂಡಳಿ ಹಾಗು ಸದಸ್ಯರುಗಳು ಪಾಲ್ಗೋಂಡು ಸಸಿ ನೇಡುವದರ ಮೂಲಕ ಆಚರಿಸಲಾಯಿತು.

Translate »
Scroll to Top