ಕೃಷಿ ಮೇಳ ಮೂಂದೂಡಿಕೆ
ರಾಯಚೂರು,ಡಿ.೦೬: ರಾಜ್ಯದಲ್ಲಿ ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ರಾಜ್ಯದ್ಯಂತ ಹೊರ ಹೊಮ್ಮುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಗಳು, ಹಬ್ಬಗಳು, ಸಮಾ ರಂಭಗಳನ್ನು ೨೦೨೨ರ ಜನವರಿ ೧೫ರವರೆಗೆ ಮೂಂದೂಡುವಂತೆ ಆದೇಶ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕೃಷಿ ವಿವಿ ಯಲ್ಲಿ ಇದೇ ಡಿ.೧೮ರಿಂದ ಹಮ್ಮಿಕೊಳ್ಳ ಲಾಗಿದ್ದ ಕೃಷಿ ಮೇಳವನ್ನು ಮೂಂದೂಡಲಾಗಿದೆ.