ರಾಯಚೂರು

ಕೃಷಿ ಮೇಳ ಮೂಂದೂಡಿಕೆ

ರಾಯಚೂರು,ಡಿ.೦೬: ರಾಜ್ಯದಲ್ಲಿ ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ರಾಜ್ಯದ್ಯಂತ ಹೊರ ಹೊಮ್ಮುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಗಳು, ಹಬ್ಬಗಳು, ಸಮಾ ರಂಭಗಳನ್ನು ೨೦೨೨ರ ಜನವರಿ ೧೫ರವರೆಗೆ ಮೂಂದೂಡುವಂತೆ ಆದೇಶ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕೃಷಿ ವಿವಿ ಯಲ್ಲಿ ಇದೇ ಡಿ.೧೮ರಿಂದ ಹಮ್ಮಿಕೊಳ್ಳ ಲಾಗಿದ್ದ ಕೃಷಿ ಮೇಳವನ್ನು ಮೂಂದೂಡಲಾಗಿದೆ.

ಇಂದು-ನಾಳೆ ಗ್ರೂ ಪ್ ಸಿ ಪರೀಕ್ಷೆ

ರಾಯಚೂರು,ಡಿ.೦೩: ಕೆ.ಪಿ.ಎಸ್.ಸಿ ಆಯೋಗದಿಂದ ವಿವಿಧ ಇಲಾಖೆ ಗಳಲ್ಲಿನ ಉಳಿಕೆ ಮೂಲ ವೃಂದದ ಮತ್ತು ಹೈದ್ರಾಬಾದ್ಕ ರ್ನಾಟಕ ವೃಂದದ ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳ ಹುದ್ದೆಗಳ ನೇಮಕಾತಿಗಾಗಿ ಇದೇ ಡಿ.೦೪ರ ಬೆಳಿಗ್ಗೆ ೧೦ರಿಂದ ೧೧.೩೦ ಗಂಟೆಯವರೆಗೆ ರಾಯಚೂರಿನ ೦೩ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಕೇಂದ್ರಗಳಾದ ಮುನ್ನೂರುವಾಡಿ ಮುನ್ನೂರು ಕಾಪು ಶಿಕ್ಷಣ ಸಂಸ್ಥೆ, ಶ್ರೀ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು, ಎನ್.ಜಿ.ಓಕಾಲೋನಿ ಹಾಗೂ ಹಮದರ್ದ ಪದವಿ ಪೂರ್ವ ಕಾಲೇಜು, ನಿಯರ್ನ ವರಂಗ ದರ್ವಾಜ ರಾಯಚೂರಿನಲ್ಲಿ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ …

ಇಂದು-ನಾಳೆ ಗ್ರೂ ಪ್ ಸಿ ಪರೀಕ್ಷೆ Read More »

ಪೋಲಿಸ್ ಇಲಾಖೆ ವತಿಯಿಂದ ಅಪ್ಪುಗೆ ಪುಷ್ಪನಮನ

ರಾಯಚೂರು, ಜಿಲ್ಲಾ ಪೋಲಿಸ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡ ಕ್ರೀಡಾಕೂಟ ದ ಅಂಗವಾಗಿ ನಿನ್ನೆ ಸಂಜೆ ಪೋಲಿಸ್ ಮೈದಾನದಲ್ಲಿ ರಂಜಮಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗೆ ಹೃದಯ ಘಾತಕ್ಕೆ ಒಳಗಾಗಿ ನಿಧನರಾಗಿದ್ದ ಕನ್ನಡ ಚಲನ ಚಿತ್ರ ನಟ ಪವರ ಸ್ಟಾರ್ ಪುನೀತ ರಾಜಕುಮಾರ ಅವರಿಗೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಷ ನಮನ ಸಲ್ಲಿಸುವ ಮೂಲಕ ಶ್ರಂದ್ದಾಜಲಿ ಸಲ್ಲಿಸಿದರು. ಈ ಸಂಧರ್ಬದಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಹರಿ ಬಾಬು,ಡಿ.ವೈಎಸ್ಪಿ ಶಿವನಗೌಡ …

ಪೋಲಿಸ್ ಇಲಾಖೆ ವತಿಯಿಂದ ಅಪ್ಪುಗೆ ಪುಷ್ಪನಮನ Read More »

ಬೆಳೆ ಹಾನಿ ರೈತರ ಖಾತೆಗಳಿಗೆ ೨ಕೋಟಿ ೩೧ಲಕ್ಷ ರೂ. ಜಮೆ

ರಾಯಚೂರು,ಡಿ.೦೨: ಜಿಲ್ಲೆಯಲ್ಲಿ ೨೦೨೧ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಏಳು ಹಂತಗಳಲ್ಲಿ ೧,೯೩೫ ಫಲಾನುಭವಿಗಳಿಗೆ ೨ಕೋಟಿ ೩೧ಲಕ್ಷ ರೂ.ಗಳ ಇನ್‌ಪುಟ್ಸ ಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗಿದೆ. ಜಿಲ್ಲೆಯ ಮುಂಗಾರು ಹಂಗಾಮಿನ ಪ್ರವಾಹ ಅಥವಾ ಅಕಾಲಿಕ ಮಳೆ ಸಂದರ್ಭದಲ್ಲಿ ಬೆಳೆ ಹಾನಿಯಾಗಿರುವ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಎಂಟನೇ ಹಂತದ ೭೪೭ ರೈತರಿಗೆ ೮೭,೯೬,೦೦೮ ರೂ ಗಳ (೮೭.೯೬ ಲಕ್ಷ) ಇನ್‌ಪುಟ್ಸ ಬ್ಸಿಡಿಯನ್ನು …

ಬೆಳೆ ಹಾನಿ ರೈತರ ಖಾತೆಗಳಿಗೆ ೨ಕೋಟಿ ೩೧ಲಕ್ಷ ರೂ. ಜಮೆ Read More »

ಶಾಲಾ ಮಕ್ಕಳೊಂದಿಗೆ ಊಟ ಮಾಡಿದ ಜಿ.ಪಂ ಸಿಇಒ

ರಾಯಚೂರು.ಡಿ.01- ಜಿಲ್ಲೆಯ ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಪಂಯ ಪುಚ್ಚಲದಿನ್ನಿ ಗ್ರಾಮದಲ್ಲಿ ಬರುವ ವಿವಿಧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬೇಟಿ ನೀಡಿದ ಮದ್ಯಾಹ್ನದ ಬಿಸಿಯೂಟವನ್ನು ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಸರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ಮಾಡಿದರು. ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಪಂಯ ಪುಚ್ಚಲದಿನ್ನಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಜೊತೆಗೆ ಮಧ್ಯಾಹ್ನದ ಬಿಸಿ ಊಟವನ್ನು ಮಾಡಿ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಮಕ್ಕಳೊಂದಿಗೆ …

ಶಾಲಾ ಮಕ್ಕಳೊಂದಿಗೆ ಊಟ ಮಾಡಿದ ಜಿ.ಪಂ ಸಿಇಒ Read More »

ಮರ್ಲಾನಹಳ್ಳಿ ಗ್ರಾಮದ 5ನೇರ್ವಾಡಿನಲ್ಲಿ ವನಬೋಜನ ಕಾರ್ಯಕ್ರಮ

ಕಾರಟಗಿ : ಸಮೀಪದ ಮರ್ಲಾನಹಳ್ಳಿ ಗ್ರಾಮದಲ್ಲಿ 5ನೇವಾರ್ಡಿನ ಭಕ್ತಾದಿಗಳು ಕಾರ್ತಿಕ ಮಾಸದ ಅಂಗವಾಗಿ ನೆಲ್ಲಿಗಿಡಕ್ಕೆ ಪೊಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಸರಳವಾಗಿ ನಡೆಯಿತು ನಂತರ ಮಾತನಾಡಿದ ಅರ್ಚಕ ಸಿಎಚ್ ಪ್ರಸಾದ್ ಪ್ರತಿ ವರ್ಷದಂತೆ ಈ ವರ್ಷವೂ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು ಈ ಸಂದರ್ಭದಲ್ಲಿ ಟಿ ನಾಗೇಶ್ವರರಾವ್ ಜೆ .ರಾಂಬಾಬು ಸಿಎಚ್ ರಾಮಕೃಷ್ಣ ಕೆ.ವೆಂಕಣ್ಣ ಟಿ ಸುಧೀರ್ ವಿ ಸುರೇಶ್ ಜಿ ನರಸಿಂಹ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ

ಕಾರಟಗಿ.ಇಂದು ದಿನಾಂಕ 01:12 2021ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಜೂರಟಗಿ ಶಾಲೆಗೆ ಕಾರಟಗಿ ವಲಯದ ಶಿಕ್ಷಣ ಸಂಯೋಜಕರಾದ ಶ್ರೀಮತಿ ಸುಮಂಗಲಾ ಮೇಡಂ, ಹಾಗೂ ಬಿ ಆರ್ ಪಿ ಅವರಾದ ಶ್ರೀ ರಾಮಪ್ಪ ಕಂಬಳಿ ಸರ್, ಭೇಟಿ ನೀಡಿದರು, ಈ ಸಂದರ್ಭದಲ್ಲಿ ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸಿದರು, ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀ ರಮೇಶ್ ಕುಕುನೂರು ಸರ್, ಸಹ ಶಿಕ್ಷಕರಾದ ಶ್ರೀ ವೀರನಗೌಡ ಸರ್, ಹಾಗೂ ಅಡುಗೆ ಸಿಬ್ಬಂದಿಯವರು ವಿದ್ಯಾರ್ಥಿಗಳು …

ಸರಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ Read More »

ಅಕಾಲಿಕ ಮಳೆಗೆ ವಿವಿಧ ಬೆಳೆಗಳು ಹಾನಿ: ಸೂಕ್ತ ಪರಿಹಾರಕ್ಕೆ ರೈತರಿಂದ ಸಚಿವರಿಗೆ ಮನವಿ

ಮಸ್ಕಿ : ತಾಲೂಕಿನ ಕಲ್ಮಂಗಿ ಹೋಬಳಿಯ ವಿವಿಧ ಗ್ರಾಮಗಳ ಹಾಗೂ ಕಲ್ಮಂಗಿ ಗ್ರಾಮ ಪಂಚಾಯತಿ ಸೇರಿದಂತೆ ಅನೇಕ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕಲಂಗಿ ಗ್ರಾಮದ ರೈತರು ರಾಯಚೂರ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಿದರು.ಸತತ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು ಅನೇಕ ಗ್ರಾಮಗಳ ರೈತರ ಕೃಷಿ ಭೂಮಿಗಳಲ್ಲಿದ್ದ ಭತ್ತ,ತೊಗರಿ ಮೆಣಸಿನಗಿಡ, ಬಿಟಿ ಹತ್ತಿ, ಉಳ್ಳಾಗಡ್ಡಿ ಹಾಗೂ ಇತರ ಬೆಳೆಗಳು ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಎಕರೆಯೊಂದಕ್ಕೆ …

ಅಕಾಲಿಕ ಮಳೆಗೆ ವಿವಿಧ ಬೆಳೆಗಳು ಹಾನಿ: ಸೂಕ್ತ ಪರಿಹಾರಕ್ಕೆ ರೈತರಿಂದ ಸಚಿವರಿಗೆ ಮನವಿ Read More »

ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ

ರಾಯಚೂರು: ಕೃಷಿ ವಿಶ್ವ ವಿದ್ಯಾಲಯದ ಹನ್ನೋಂದನೇ ಘಟಿಕೋತ್ಸವ ಕಾರ್ಯಕ್ರಮ ದಿನಾಂಕ ೨೯ ರಂದು ಕೃಷಿ ವಿವಿ ಪ್ರೇಕ್ಷಾಗ್ರಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿ.ವಿ.ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಹೇಳಿದರು. ಅವರಿಂದು ಕೃಷಿ ವಿವಿ ಅಂತರಾಷ್ರ್ಟಿಯ ಅತಿಥಿಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ||ಥಾವರ್ ಚಂದ್ ಗೆಹ್ಲೋಟ್‌ರವರು ಆಗಮಿಸಲಿದ್ದಾರೆ ಕೃಷಿ ಸಚಿವ ಬಿ. ಸಿ.ಪಾಟೀಲ್ ಹಾಗೂ ಘಟಿಕೋತ್ಸವ ಭಾಷಣ ಮಾಡಲು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ವಿಸ್ತರಣಾ ವಿಭಾಗದ ಉಪ ಮಹಾನಿರ್ದೇಶಕರಾದಡಾ. …

ನವೆಂಬರ್ ೨೯ ಕ್ಕೆ ಕೃಷಿ ವಿಶ್ವ ವಿದ್ಯಾ ಲಯದ ೧೧ನೇ ಘಟಿಕೋತ್ಸ ವ Read More »

ಸಂವಿಧಾನ ಸಮರ್ಪಣಾ ದಿನಾಚರಣೆ

ಗಂಗಾವತಿ : ಗಂಗಾವತಿಯ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ ಮತ್ತು ಆಮ್ ಆದ್ಮಿ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು ಇಂದು ಸಂವಿಧಾನ ಸಮರ್ಪಣಾ ದಿನ ಇಡೀ ದೇಶದ ಜನತೆಗೆ ಸೌಹಾರ್ದ ಸಮಾನತೆ ಸಮರ್ಪಣೆ ಮಾಡಿದ ದಿನ ವಾಗಿದೆ ಅದೇ ರೀತಿ ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಸಿದ …

ಸಂವಿಧಾನ ಸಮರ್ಪಣಾ ದಿನಾಚರಣೆ Read More »

Translate »
Scroll to Top