ಮನೋರಂಜನೆ

’ಓ ಮೈ ಲವ್’ ಚಿತ್ರದ ಗ್ಲಿಂಪ್ಸ್‌ಗೆ ಪ್ರೇಕ್ಷಕ ಫಿದಾ!

ಪ್ರೀತಿ ಪ್ರೇಮದ ಜೊತೆಗೆ ತಂದೆ ಮಗನ ಸಂಬಂಧದ ಕಥಾನಕ ಹೊಂದಿರುವ ಆಕ್ಷನ್, ಲವ್, ಎಂಟರ್ ಟೈನರ್, ಸಿನಿಮಾ ’ಓ ಮೈ ಲವ್’. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಜೋಡಿಯಾಗಿ ನಟಿಸಿರುವ ಈ ಚಿತ್ರ ಪ್ರಾರಂಭದಿಂದಲೂ ಸಖತ್ ಸೌಂಡು ಮಾಡುತ್ತಲೇ ಬಂದಿದೆ. ಈಗಾಗಲೇ ರಿಲೀಸಾಗಿರುವ ಚಿತ್ರದ ಡ್ಯುಯೆಟ್ ಹಾಡು ವೈರಲ್ ಆಗಿದ್ದು, ಇದೀಗ ಚಿತ್ರದ ಗ್ಲಿಂಪ್ಸ್ ಎ೨ ಮ್ಯೂಸಿಕ್ ಯೂ ಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ’ಬಳ್ಳಾರಿ ದರ್ಬಾರ್’ ಖ್ಯಾತಿಯ ಸ್ಮೈಲ್ ಶ್ರೀನು …

’ಓ ಮೈ ಲವ್’ ಚಿತ್ರದ ಗ್ಲಿಂಪ್ಸ್‌ಗೆ ಪ್ರೇಕ್ಷಕ ಫಿದಾ! Read More »

ಯುವ ಪ್ರತಿಭೆಗಳೊಂದಿಗೆ ಮತ್ತೆ ಪ್ರೇಮಕಥೆ ಹೆಳಲು ಬಂದ ಶಶಾಂಕ್

’ಮೊಗ್ಗಿನ ಮನಸ್ಸು’, ’ಕೃ?ನ್ ಲವ್ ಸ್ಟೋರಿ’ ಯಂತಹ ಅದ್ಭುತ ಲವ್ ಸ್ಟೋರಿ ಚಿತ್ರಗಳ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ’ಲವ್ ೩೬೦’. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕ? ಮೆಚ್ಚುಗೆ ದೊರಕಿದೆ. ಈ ಸಂತಸ ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ’ಬಹಳ ದಿನಗಳ ನಂತರ ನಿಮ್ಮನೆಲ್ಲಾ ನೋಡುತ್ತಿರುವುದು ಖುಷಿಯಾಗಿದೆ. ಮೂರು ವ?ಗಳ ನಂತರ ’ತಾಯಿಗೆ ತಕ್ಕ ಮಗ’ ಚಿತ್ರದ ನಂತರ ನಾನು ನಿರ್ದೇಶಿಸಿರುವ ಚಿತ್ರವಿದು. ಲಾಕ್ ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಿದು. ನಾನು …

ಯುವ ಪ್ರತಿಭೆಗಳೊಂದಿಗೆ ಮತ್ತೆ ಪ್ರೇಮಕಥೆ ಹೆಳಲು ಬಂದ ಶಶಾಂಕ್ Read More »

ಆಗಸ್ಟ್ ೧೨ ರಿಂದ ದೇಶ-ವಿದೇಶಗಳಲ್ಲಿ ಹಾರಲಿದೆ ’ಗಾಳಿಪಟ ೨’

ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಯೋಗರಾಜ್ ಭಟ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಬಹು ನಿರೀಕ್ಷಿತ ’ಗಾಳಿಪಟ ೨’ ಚಿತ್ರ ಆಗಸ್ಟ್ ೧೨ ರಂದು ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲ? ಅಲ್ಲದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ “ಗಾಳಿಪಟ ೨” ಬಿಡುಗಡೆಯಾಗಲಿದೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬಹಳ ದಿನಗಳ ನಂತರ ಯೋಗರಾಜ್ ಭಟ್ – ಗಣೇಶ್ ಜೋಡಿಯಲ್ಲಿ ಬರುತ್ತಿರುವ ಈ …

ಆಗಸ್ಟ್ ೧೨ ರಿಂದ ದೇಶ-ವಿದೇಶಗಳಲ್ಲಿ ಹಾರಲಿದೆ ’ಗಾಳಿಪಟ ೨’ Read More »

ಕುತೂಹಲ ಮೂಡಿಸಿದ ’ಟ್ವೆಂಟಿ ಒನ್ ಅವರ್ಸ್’ ಟ್ರೇಲರ್

ಇತ್ತೀಚೆಗೆ ಚಂದನವನದಲ್ಲಿ ಹೊಸತನದ ಸಿನಿಮಾಗಳು ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಆ ಸಾಲಿಗೆ ಸದ್ಯ ಡಾಲಿ ಧನಂಜಯ್ ಅಭಿನಯದ ’ಟ್ವೆಂಟಿ ಒನ್ ಅವರ್ಸ್’ ಸಿನಿಮಾ ಸೇರಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಈ ಸಿನಿಮಾದಲ್ಲಿ ತಂತ್ರಜ್ಞಾನವೂ ಹೈಲೈಟ್ ಎನ್ನಬಹುದು. ಜಾಹಿರಾತು ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಜೈಶಂಕರ್ ಪಂಡಿತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಅವರು ಆಕ್ಷನ್-ಕಟ್ ಹೇಳಿರುವ ಮೊದಲ ಸಿನಿಮಾ ಎಂಬುದು ವಿಶೇಷ. ’ಟ್ವೆಂಟಿ …

ಕುತೂಹಲ ಮೂಡಿಸಿದ ’ಟ್ವೆಂಟಿ ಒನ್ ಅವರ್ಸ್’ ಟ್ರೇಲರ್ Read More »

’ತೋತಾಪುರಿ’ ಟ್ರೇಲರ್‌ಗೆ ಸುದೀಪ್ ಫಿದಾ!

ಬಹು ನಿರೀಕ್ಷೆಯ ’ತೋತಾಪುರಿ’ ಚಿತ್ರದ ಟ್ರೇಲರ್‌ನ್ನು ಇತ್ತೀಚೆಗೆ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ಟ್ರೇಲರ್ ವೈರಲ್ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ನವರಸ ನಾಯಕ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಶನ್‌ನ ಈ ಚಿತ್ರ ಸದ್ಯ ಗಾಂಧಿನಗರದಲ್ಲಿ ದೊಡ್ಡ ಸೌಂಡ್ ಮಾಡುತ್ತಿದೆ. ಚಿತ್ರವನ್ನು ಸುರೇಶ್ ಆಟ್ಸ್ ಬ್ಯಾನರ್ ನಲ್ಲಿ ಕೆ.ಎ ಸುರೇಶ್ ನಿರ್ಮಾಣ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ಸುದೀಪ್ ’ಇದು ನಂಗೆ ಟ್ರೇಲರ್ ಅನಿಸಲಿಲ್ಲ. ಮನರಂಜನೆ ಅನಿಸಿತು. ಸಂಭಾ?ಣೆ ಹೇಳುವ ರೀತಿ …

’ತೋತಾಪುರಿ’ ಟ್ರೇಲರ್‌ಗೆ ಸುದೀಪ್ ಫಿದಾ! Read More »

ಟೈಟಲ್ ಬಿಡುಗಡೆ ಮಾಡಿ ಶುಭ ಹಾರೈಸಿದ ಕಿಚ್ಚ ಸುದೀಪ

ನಿರ್ದೇಶಕ ರಾಮ್ ಗೋಪಾಲ್ ವರ್ಮ, ನಟ ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ, ಎಂದಾಗಲೇ ಚಿತ್ರ ಪ್ರೇಮಿಗಳು ತೆರೆದ ಕಣ್ಣುಗಳಿಂದ ನೋಡಿದ್ದರು. ಇದೀಗ ಅವರ ಕಾಂಬಿನೇಷನ್ ಸಿನಿಮಾದ ಟೈಟಲ್ ರಿವಿಲ್ ಮಾಡಲಾಗಿದೆ. ಹೌದು ಇತ್ತೀಚೆಗೆ ನಡೆದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕಿಚ್ಚ ಸುದೀಪ್ ’ಐ ಯಾಮ್ ಆರ್’ ಶೀರ್ಷಿಕೆ ಬಿಡುಗಡೆ ಮಾಡಿ, ’ನನಗೆ ಈ ಸಮಾರಂಭಕ್ಕೆ ಬಂದ ಮೇಲೆ ಒಂಥರಾ ಅನಿಸುತ್ತಿದೆ. ನಾನು ಏಕೆ ಈ ಸಿನಿಮಾದಲ್ಲಿ ಇಲ್ಲ ಅಂತ? ಏಕೆಂದರೆ, ನಾನು ನಾಯಕನಾಗಲು ಉಪೇಂದ್ರ …

ಟೈಟಲ್ ಬಿಡುಗಡೆ ಮಾಡಿ ಶುಭ ಹಾರೈಸಿದ ಕಿಚ್ಚ ಸುದೀಪ Read More »

ಪಡ್ಡೆ ಹೈಕ್ಳ ಮನಸು ಗೆದ್ದು ವೈರಲ್ ಆದ ಗಾಳಿಪಟ-೨ ಎಕ್ಸಾಂ ಸಾಂಗ್

ಸ್ಯಾಂಡಲ್‌ವುಡ್‌ನಲ್ಲಿ ಗಣೇಶ್ ಹಾಗೂ ಯೋಗರಾಜ್ ಭಟ್ ಮುಂದಾಳತ್ವದಲ್ಲಿ ’ಗಾಳಿಪಟ’ ಹಾರಾಡಿ ೧೪ ವರ್ಷ ಆಯ್ತು. ಈಗ ’ಗಾಳಿಪಟ ೨’ ಸರದಿ. ಹೌದು ಗಾಳಿಪಟ ೨ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದು, ಇತ್ತೀಚೆಗೆ ಈ ಚಿತ್ರದ ಎಕ್ಸಾಂ ಸಾಂಗ್ ರಿಲೀಸ್ ಆಗಿದೆ. ಯೋಗರಾಜ್ ಭಟ್‌ರ ಸಾಹತ್ಯ, ವಿಜಯ್ ಪ್ರಕಾಶ್ ಧ್ವನಿ ಹಾಗೂ ಅರ್ಜುನ್ ಜನ್ಯ ಸಂಗೀತ ಪ್ರೇಕ್ಷಕರ ಮನಸು ಗೆದ್ದಿದೆ. ಅದರಲ್ಲೂ ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಈ ಗೀತೆಯಲ್ಲಿ ಬರುವ ಭಟ್‌ರ ಸಾಹಿತ್ಯದ ಸಾಲುಗಳಿಗೆ ಪಡ್ಡೆ ಹೈಕ್ಳು …

ಪಡ್ಡೆ ಹೈಕ್ಳ ಮನಸು ಗೆದ್ದು ವೈರಲ್ ಆದ ಗಾಳಿಪಟ-೨ ಎಕ್ಸಾಂ ಸಾಂಗ್ Read More »

ಪ್ರಶಂಸೆ ಗಿಟ್ಟಿಸಿಕೊಂಡ ಸುದೀಪ್ ರಿಲೀಸ್ ಮಾಡಿದ ’ಡೈಮಂಡ್ ಕ್ರಾಸ್’ ಟ್ರೇಲರ್

ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಪಳಗಿದ ಒಂದಿಷ್ಟು ಪ್ರತಿಭೆಗಳು ಸೇರಿ ತಯಾರಿಸಿರುವ ಸಿನಿಮಾ ’ಡೈಮಂಡ್ ಕ್ರಾಸ್’. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಮಾತನಾಡಿದ ಅವರು ಟ್ರೇಲರ್ ನೋಡಿದಾಗ ಇದೊಂದು ಚಿಕ್ಕ ಬಜೆಟ್ ಸಿನಿಮಾ ಎನಿಸಲಿಲ್ಲ. ಮೇಕಿಂಗ್ ನೋಡಿದಾಗ ಹೈ ಬಜೆಟ್ ಸಿನಿಮಾ ತರಾ ಕಾಣತಾ ಇದೆ. ಐಡಿಯಾ ಇಟ್ಟುಕೊಂಡು ಸಿನಿಮಾ ಮಾಡಿದ್ದು ತಾಂತ್ರಿಕವಾಗಿ ಟ್ರೇಲರ್ ಚನ್ನಾಗಿ ಬಂದಿದೆ. ಈ ಹೊಸ ತಂಡವನ್ನು ನಾಣು ಚಿತ್ರರಂಗಕ್ಕೆ ಸ್ವಾಗತ ಮಾಡುತ್ತೇನೆ. …

ಪ್ರಶಂಸೆ ಗಿಟ್ಟಿಸಿಕೊಂಡ ಸುದೀಪ್ ರಿಲೀಸ್ ಮಾಡಿದ ’ಡೈಮಂಡ್ ಕ್ರಾಸ್’ ಟ್ರೇಲರ್ Read More »

ಹಾಡಿನ ಸಂಭ್ರಮದಲ್ಲಿ ’ಬಯಲುಸೀಮೆ’ ತಂಡ

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆಗಳ ಬಗ್ಗೆ ಕನ್ನಡದ ಪ್ರೇಕ್ಷಕರರಲ್ಲಿ ಒಂದು ವಿಶೇ? ಪ್ರೀತಿ. ಇದೀಗ ಅದೇ ಸೊಗಡಿನ ಪಕ್ಕಾ ರಗಡ್ ಕಥಾನಕ ಹೊಂದಿರೋ ’ಬಯಲು ಸೀಮೆ’ ಸಿನಿಮಾ ಶೂಟಿಂಗ್ ಮುಗಿಸಿಕೊಂಡು, ಇತ್ತೀಚೆಗೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆಗೆ ಮಾಡಿಕೊಂಡಿದೆ. ಇಡೀ ಸಿನಿಮಾ ತಂಡ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅನುಭವ ಹಂಚಿಕೊಂಡದ್ದು ವಿಶೇಷವಾಗಿತ್ತು. ಮೊದಲು ಮಾತನಾಡಿದ ನಟ ರವಿಶಂಕರ್ ’ನಿರ್ದೇಶಕರು ಏನೇ ವಿ?ವಲೈಸೇ?ನ್ ಮಾಡಿದರೇ ಅದಕ್ಕೆ ನಿರ್ಮಾಪಕರ ಸಪೋರ್ಟ್ ಬಹಳ ಮುಖ್ಯ. ಪ್ರತಿಯೊಬ್ಬರೂ …

ಹಾಡಿನ ಸಂಭ್ರಮದಲ್ಲಿ ’ಬಯಲುಸೀಮೆ’ ತಂಡ Read More »

ಏ ಮೇರೆ ವತನ್ ಕೆ ಲೋಗೋ…’ ಗೀತೆ ಕೇಳಿ ಕಣ್ಣೀರು ಹಾಕಿದ್ದ ನೆಹರೂ

ದೇಶದ ಪ್ರಖ್ಯಾತ ಹಾಡುಗಾರ್ತಿ ಗಾನಕೋಗಿಲೆ ಲತಾ ಮಂಗೇಶ್ವರ್ ಅವರು ಹಾಡಿದ್ದ ‘ಏ ಮೇರೆ ವತನ್ ಕೆ ಲೋಗೋ’ ಹಾಡು ದೇಶವಾಸಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿದೆ. ಅದು 1963 ರ ದಿನಗಳು.1962ರ ಚೀನಾ ಯುದ್ಧದಲ್ಲಿ ಮಡಿದ ವೀರ ಯೋಧರ ನೆನಪಿನಲ್ಲಿ ಕವಿ ಪ್ರದೀಪ್ ‘ಏ ಮೇರೆ ವತನ್ ಕೆ ಲೋಗೋ’ ಬರೀತಾರೆ, ಈ ಹಾಡಿಗೆ ಮೊದಲು ಕವಿ ಪ್ರದೀಪ್, ಇವರು ಸ್ವತ: ಬಾಂಬೆ ಟಾಕೀಸ್ ನ ಹಾಡುಗಾರ, ಸಂಗೀತಗಾರರಾಗಿದ್ದು, ಅದರ ಟ್ಯೂನ್ ಅಳವಡಿಸಿದ್ದುದನ್ನು, ಸಿ, ರಾಮಚಂದ್ರ ಅವರು …

ಏ ಮೇರೆ ವತನ್ ಕೆ ಲೋಗೋ…’ ಗೀತೆ ಕೇಳಿ ಕಣ್ಣೀರು ಹಾಕಿದ್ದ ನೆಹರೂ Read More »

Translate »
Scroll to Top