ಶ್ಯಾಮ್ ರಾಜಕೀಯ ಉತ್ಸಾಹಕ್ಕೆ ವಿಜಯೇಂದ್ರ ಮೆಚ್ಚುಗೆ
ಹರಿಹರ ; ಹರಿಹರದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಮತ್ತು ಅವರ ಸ್ನೇಹ ಬಳಗವು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು. ಈ ಸಂದರ್ಭದಲ್ಲಿ ಶ್ಯಾಮ್ ಅವರು ವಿಜಯೇಂದ್ರ ಬಳಿ ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಹಾಗೂ ತಮ್ಮ ಗೆಲುವಿಗೆ ಜನಬಲಕ್ಕೆ ಬೇಕಾದ ಸಲಹೆ, ಸೂಕ್ತ ಮಾರ್ಗದರ್ಶನ ಪಡೆದರು.ಅಲ್ಲದೆ ಶ್ಯಾಮ್ ಅವರ ರಾಜಕೀಯ ಉತ್ಸಾಹ, ಪಕ್ಷ ಸಂಘಟನೆಯ …