ಹಿರೇಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ
ಸುರೇಶ ಬೆಳೆಗೆರೆ ಚಳ್ಳಕೆರೆ : ಗುಲಾಬಿ ಹೂವನ್ನು ಹೂಗಳ ರಾಣಿ ಎಂದೇ ಕರೆಯಲಾಗುತ್ತದೆ. ಇಂತಹ ಗುಲಾಬಿಯನ್ನು ಬೆಳೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇಲ್ಲಿನ ರೈತರೊಬ್ಬರು. ಇತ್ತೀಚಿನ ದಿನಗಳಲ್ಲಿ ರೈತರು ಈರುಳ್ಳಿ, ಟೊಮೊಟೊ ಇತರೆ ಬೆಳೆಗಳನ್ನು ಬೆಳೆದು ಸಂಪೂರ್ಣ ನಷ್ಟ ಅನುಭವಿಸಿ ವಿನೂತನ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದ ರೈತರಾದ ಮಹೇಶ, ಶ್ರೀದೇವಿ ಎಂಬುವರು ನರೇಗಾ ಖಾತ್ರಿ ಯೋಜನೆಯಡಿ ತಮ್ಮ ಜಮೀನಿನಲ್ಲಿ ಮೆರಾಬಲ್ ಎನ್ನುವ ಗುಲಾಬಿ ಬೆಳೆ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. …
ಮೊಳಕಾಲ್ಮೂರು ; ಉತ್ತಮ ಗುಣ ಮಟ್ಟದ ಪರಿಕರ, ಉತ್ತಮವಾದ ರಸಾಯನಿಕ ಗೊಬ್ಬರ, ಕಿಟನಾಶಕ ನೀಡಿ ಸಹಕರಿಸಿ, ರೈತರ ಬದುಕಿನ ಜೊತೆ ಆಟ ಆಡುವುದು ಒಳ್ಳೆಯದು ಅಲ್ಲ ಎಂದು ವೃತ್ತ ನಿರೀಕ್ಷಿಕರು ಸತೀಶ್ ರವರು ಸಲಹೆ ನೀಡಿದರು. ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಪರಿಕರ ಮತ್ತು ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಕುರಿತು ಸಲಹೆ ನೀಡಿ ಇವರು ಮಾತನಾಡಿದರು. ರೈತರಿಗೆ ಸುಮಾರು ವರ್ಷಗಳಿಂದ ಉತ್ತಮ ಬೆಳೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ರೈತರಿಗೆ ಉತ್ತಮ …
ಕೃಷಿ ಪರಿಕರ ಮತ್ತು ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ Read More »
ಮೊಳಕಾಲ್ಮೂರು : ನಾಗಮೋಹನದಾಸ್ ಆಯೋಗದ ವರದಿಯ ಅನುಷ್ಠಾನದಲ್ಲಿ ಹೇಳಿರುವಂತೆ 7.5ಎಸ್ ಟಿ ಮತ್ತು ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ನೀಡಬೇಕು ಮತ್ತು ಸಂವಿಧಾನದ ಹಕ್ಕು ಪಡೆಯುವವಲ್ಲಿ ನಾವುಗಳು ಪ್ರಸಾನ್ನಂದ ಪುರಿ ಸ್ವಾಮೀಜಿಗಳು ಈಗಾಗಲೇ ಅವರು ಮಾಡುವಂತಹ ಧರಣಿಗೆ 100ದಿನಗಳು ಮುಗಿದಿದೆ ಆದರೆ ಸರ್ಕಾರದವರು ಮಾತ್ರ ಇತ್ತ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ನಾವುಗಳು ರಾಜ್ಯದಾದ್ಯಂತ ರಸ್ತೆ ಚಳುವಳಿ ನಡೆಸಿ ರಾಜ್ಯ ಸರ್ಕಾರ ಗಮನ ಸೆಳೆಯಬೇಕು ಎಂದು ಮಾಜಿ ಜಿ. ಪ ಸದಸ್ಯರು ಡಾ ಯೋಗೇಶ್ …
ಮೊಳಕಾಲ್ಮುರು : ತಾಲ್ಲೂಕಿನ ಕಾಲ ಭೈರವ ನುಂಕೇಮಲೆ ಸಿದ್ದೇಶ್ವರ ಸ್ವಾಮಿಗಳ ರಾಥೋತ್ಸವ ಮತ್ತು ಸಿಡಿ ಉತ್ಸವ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರತಿ ವರ್ಷದ ಪದ್ಧತಿಯಂತೆ ಕೊಮ್ಮಾನಪಟ್ಟಿಯ ಗ್ರಾಮಸ್ಥರು ಸಿಡಿ ಉತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿಡಿ ಉತ್ಸವವನ್ನು ಸಾವಿರಾರು ಭಕ್ತರು ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದು ವೀಕ್ಷಣೆ ಮಾಡಿದರು ಹೊರ ತಾಲ್ಲೂಕಗಳಾದ ಚಳ್ಳಕೆರೆ ಚಿತ್ರದುರ್ಗ ರಾಯದುರ್ಗ ಕಲ್ಯಾಣ ದುರ್ಗ ಕೂಡ್ಲಿಗಿ ಸಂಡೂರ್ ಬಳ್ಳಾರಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಎಲ್ಲಾ ಗ್ರಾಮಗಳಿಂದ ಭಾಗವಹಿಸಿ ಸಂತೋಷ ಪಟ್ಟು ನುಂಕೇಮಲೆ …
ಕಾಲ ಭೈರವ ನುಂಕೇಮಲೆ ಸಿದ್ದೇಶ್ವರ ಸ್ವಾಮಿಗಳ ರಾಥೋತ್ಸವ ಮತ್ತು ಸಿಡಿ ಉತ್ಸವ Read More »
ಮೊಳಕಾಲ್ಮುರು : ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾ ಶ್ರೀ ರವರು ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ ವಿಶ್ರಾಂತಿ ಪಡೆದ ಪತ್ರಿಕೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರುಕರ್ನಾಟಕ ರಾಜ್ಯದಲ್ಲಿ 2023ನೇ ವಿಧಾನ ಸಭೆ ಚುನಾವಣೆ ಸಮೀಪಸುತ್ತಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರ ತರಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯಾರನ್ನು ಸಬಲೀಕರಣ ಮಾಡುವ ಮೂಲಕ ಸದೃಢ ಸಮಾಜ ಕಟ್ಟಬೇಕು. ಮಹಿಳಾ ಸ್ವಸಹಾಯ ಸಂಘ ಪಾರಿವಾರಗಳನ್ನು ಒಗ್ಗೂಡಿಸುವ …
ಬಳ್ಳಾರಿ ವಿಭಾಗಕ್ಕೆ ಡಿ ಕೆ ಶಿವಕುಮಾರ್ ಸಾರಾತ್ಯದಲ್ಲಿ ಪ್ರವಾಸ – ಮಾಜಿ ಸಚಿವೆ ಉಮಾ ಶ್ರೀ Read More »
ಮೊಳಕಾಲ್ಮುರು : ಸಹಕಾರ ಸಂಘಗಳ ಸಹಾಯದಿಂದ ಇಂದು ಅನೇಕ ಬಡ ಕುಟುಂಬಗಳು ತಮ್ಮ ಜೀವನ ಮತ್ತು ವ್ಯವಹಾರವನ್ನು ನೆಮ್ಮದಿಯಾಗಿ ನಿಭಾಯಿಸುತ್ತಾ ಜೀವನ ದಾಗಿಸುತ್ತಿದ್ದಾರೆ ಎಂದು ಸಿದ್ದಯ್ಯಕೋಟೆ ವಿಜಯ ಮಹಾಂತೇಶ ಶಾಖಾ ಮಠದ ಬಸವಲಿಂಗ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಮೊಳಕಾಲ್ಮುರು ಪಟ್ಟಣದಲ್ಲಿ ಆಯೋಜಿಸಿದ್ದನೂತನವಾಗಿ ಪ್ರಾರಂಭವಾದ ನಕ್ಷತ್ರ ಸಹಕಾರ ಪತ್ತಿನ ಸಹಕಾರ ಸಂಘವನ್ನು ಕುರಿತು ಮಾತನಾಡಿದರು. ಸಹಕಾರ ಸಂಫಗಳು ಜನರ ಜೀವನದಲ್ಲಿ ಅತೀ ಪ್ರಮುಖ ಪಾತ್ರ ವಹಿಸುತ್ತಿದ್ದೂ ಅದರ ಉಪಯೋಗ ಪಡೆದುಕೊಳ್ಳಬೇಕಾಗಿದೆ. ಹನಿ ಹನಿ ಕುಡಿದರೆ ಹಳ್ಳ …
ಮೊಳಕಾಲ್ಮುರು : ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಗಳಹಟ್ಟಿಯಲ್ಲಿ ನಿನ್ನೇ ಸಾಯಂಕಾಲ ಗುಡುಗು ಸಿಡಿಲು ಬಡಿದ ಪರಿಣಾಮಾ ತಾಯಿ ಮಾರಕ್ಕ 47 ವರ್ಷ ಮತ್ತು ಮಗ ವೆಂಕಟೇಶ್ 17ವರ್ಷ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ಇದನ್ನು ಅರಿತ ಮಾನ್ಯ ಸಾರಿಗೆ ಸಚಿವರು ಬಿ. ಶ್ರೀರಾಮುಲು ಸಂತಾಪ ವ್ಯಕ್ತ ಪಡಿಸಿದರು. ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಇವರು ಮಾನ್ಯ ಸಚಿವರು ಬಿ. ಶ್ರೀರಾಮುಲುರವರು ಸಿಡಿಲುನಿಂದ ಮೃತ ಪಟ್ಟ ಇವರಿಗೆ ಸಂತಾಪ ವ್ಯಕ್ತ ಪಡಿಸಿದರು ಹಾಗೂ ಸರ್ಕಾರದಿಂದ ಬರುವ 5ಲಕ್ಷ …
ಮೊಳಕಾಲ್ಮೂರು : ಮಾನವತಾದಿ, ಶಾಂತಿದೂತ, 12ನೇ ಶತಮಾನದಲ್ಲಿಯೇ ಎಲ್ಲಾ ಜಾತಿ ಧರ್ಮ ಒಂದೇ ಎಂದು ಸಾರಿ ಎಲ್ಲಾ ಜಾತಿಜನಾಂಗವನ್ನು ಒಂದೇ ಎಂದು ಕಾಣುವ ವ್ಯಕ್ತಿ ಎಂದರೆ ಅದು ಬಸವಣ್ಣನವರು ಎಂದು ಡಾ. ಪಿ. ಎಂ. ಮಂಜುನಾಥ್ ನವರು ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ತಾಲ್ಲೂಕ ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ತಾಲ್ಲೂಕ ಆಡಳಿತ ಆಯೋಜಿಸಿದ್ದ ಶ್ರೀ ವಿಶ್ವಗುರು ಬಸವಣ್ಣ ಜಯಂತೋತ್ಸವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿ ಇವರು ಮಾತನಾಡಿದರು. ಭಕ್ತಿ ಬಸವಣ್ಣನವರು 12ನೇ ಶತಮಾನದಲ್ಲಿಯೇ ಎಲ್ಲಾ ಜಾತಿ ಧರ್ಮ …
ಜಾತಿ ಜನಾಂಗವನ್ನು ಒಂದೇ ಎಂದು ಕಾಣುವ ವ್ಯಕ್ತಿ ಎಂದರೆ ಅದು ಬಸವಣ್ಣನವರು Read More »
ಮೊಳಕಾಲ್ಮೂರು: ಪಿಎಸ್ಐ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬರೆದು ಪಾಸಗಿರುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ. ಅಲ್ಲದೆ, ತಪ್ಪು ಮಾಡಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಸರಕಾರಿ ಉದ್ಯೋಗ ಅವಕಾಶದಿಂದ ಸಂಪೂರ್ಣವಾಗಿ ದೂರ ಇಡಬೇಕು ಎಂದು ಅವರು ತಿಳಿಸಿದರು. ಮೊಳಕಾಲ್ಮೂರು ಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆ ಬರೆದ ಪ್ರಾಮಾಣಿಕ ಅಭ್ಯರ್ಥಿಗಳು ಕೇಳುತ್ತಿರುವುದರಲ್ಲಿ ನ್ಯಾಯ ಇದೆ. ಈಗ ಯಾರು ಹಣ ಕೊಟ್ಟು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ, ಅಕ್ರಮವೆಸಗಿದ್ದಾರೆ ಎಂಬ …