ಕನ್ನಡ ಮರೆತರೆ ತಾಯಿಗೆ ದ್ರೋಹ ಬಗೆದ ಹಾಗೆ: ಶಾಸಕ ಅಮರೇಗೌಡ ಬಯ್ಯಾಪುರ
ಕುಷ್ಟಗಿ ಸುದ್ದಿ: ಕನ್ನಡ ಭಾಷೆಯು ನಮಗೆ ಮಾತೃ ಸಮಾನವಾಗಿದ್ದು ಭಾಷೆಯನ್ನು ಮರೆತರೆ ನಾವು ನಮ್ಮ ತಾಯಿಗೆ ದ್ರೋಹ ಬಗೆದಂತೆ. ಆದ್ದರಿಂದ ನಾವು ನಮ್ಮ ತಾಯಿಯನ್ನು ಹೇಗೆ ಗೌರವಿಸುತ್ತೇವೆಯೋ ಅದೇ ರೀತಿ ಭಾಷೆಗೂ ನಮ್ಮ ಗೌರ ನೀಡುತ್ತಾ ಮಮ್ಮಿ ಡ್ಯಾಡಿ ಎನ್ನುವ ಆಂಗ್ಲ ಸಂಸ್ಕ್ರತಿ ಅಳಿಸಿ ಹಾಕೋಣ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಪಂಚಾಯತ ಹಾಗೂ ತಾಲುಕ ಆಡಳಿತ ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು …
ಕನ್ನಡ ಮರೆತರೆ ತಾಯಿಗೆ ದ್ರೋಹ ಬಗೆದ ಹಾಗೆ: ಶಾಸಕ ಅಮರೇಗೌಡ ಬಯ್ಯಾಪುರ Read More »