ಕೊಪ್ಪಳ

ಕನ್ನಡ ಮರೆತರೆ ತಾಯಿಗೆ ದ್ರೋಹ ಬಗೆದ ಹಾಗೆ: ಶಾಸಕ ಅಮರೇಗೌಡ ಬಯ್ಯಾಪುರ

ಕುಷ್ಟಗಿ ಸುದ್ದಿ: ಕನ್ನಡ ಭಾಷೆಯು ನಮಗೆ ಮಾತೃ ಸಮಾನವಾಗಿದ್ದು ಭಾಷೆಯನ್ನು ಮರೆತರೆ ನಾವು ನಮ್ಮ ತಾಯಿಗೆ ದ್ರೋಹ ಬಗೆದಂತೆ. ಆದ್ದರಿಂದ ನಾವು ನಮ್ಮ ತಾಯಿಯನ್ನು ಹೇಗೆ ಗೌರವಿಸುತ್ತೇವೆಯೋ ಅದೇ ರೀತಿ ಭಾಷೆಗೂ ನಮ್ಮ ಗೌರ ನೀಡುತ್ತಾ ಮಮ್ಮಿ ಡ್ಯಾಡಿ ಎನ್ನುವ ಆಂಗ್ಲ ಸಂಸ್ಕ್ರತಿ ಅಳಿಸಿ ಹಾಕೋಣ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಪಂಚಾಯತ ಹಾಗೂ ತಾಲುಕ ಆಡಳಿತ ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು …

ಕನ್ನಡ ಮರೆತರೆ ತಾಯಿಗೆ ದ್ರೋಹ ಬಗೆದ ಹಾಗೆ: ಶಾಸಕ ಅಮರೇಗೌಡ ಬಯ್ಯಾಪುರ Read More »

ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ: ಹಾಲಪ್ಪ ಆಚಾರ್

ಕೊಪ್ಪಳ,: ರಾಜ್ಯದಲ್ಲಿ‌ ಸಿಎಂ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ನೇತೃತ್ವದಲ್ಲೇ ನಡೆದ ಸಿಂದಗಿ ಹಾಗೂ ಹಾನಗಲ್ ಉಪ-ಚುನಾವಣೆಯ ಎರಡು ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರ ಸೋಮವಾರ ನಗರದಲ್ಲಿ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿದ್ದೇಶಿಸಿ …

ಉಪಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಶತಸಿದ್ಧ: ಹಾಲಪ್ಪ ಆಚಾರ್ Read More »

ಕೃಷಿಕ ಸಮಾಜ ನವದೆಹಲಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಕುಷ್ಟಗಿ : ಕೃಷಿಕ ಸಮಾಜ ನವದೆಹಲಿ ರೈತ ಸಂಘದ ರಾಜ್ಯಧ್ಯಕ್ಷರಾದ ಮಾಣಿಕ್ಯ ಬಿ‌ ಚಿಲ್ಲೂರ್ ಇವರ ಆದೇಶದ ಮೇರಿಗೆ ಹಾಗೂ ಕೃಷಿಕ ಸಮಾಜದ ರೈತ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪ್ರಕಾಶ ಎಸ್ ಪಟ್ಟೇದರ್ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕೃಷಿಕ ಸಮಾಜ ರೈತ ಸಂಘ ನವದೆಹಲಿ ಕುಷ್ಟಗಿ ತಾಲೂಕು ಅಧ್ಯಕ್ಷರಾದ ನಾಗನಗೌಡ ಪಾಟೀಲ ಗೌಡ್ರ ಇವರ ನೇತೃತ್ವದಲ್ಲಿ ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಹೋಬಳಿ ಘಟಕ ಮತ್ತು ಗ್ರಾಮ ಘಟಕ ಹಾಗೂ ಯಲಬುರ್ಗಾ ತಾಲೂಕು ಯುವ ಘಟಕದ ಅಧ್ಯಕ್ಷರ …

ಕೃಷಿಕ ಸಮಾಜ ನವದೆಹಲಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ Read More »

66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ

ಕೊಪ್ಪಳ,: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ದಂದು 66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ತೆರದ ವಾಹನದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ಪೋಲಿಸರ ಹತ್ತು ತುಕುಡಿಗಳಿಗಂದ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್, ಸೇವಾದಳ,ಎನ್ ಸಿಸಿ ವಿದ್ಯಾರ್ಥಿಗಳ ತುಕಡಿಯಿಂದ ಪಥಸಂಚಲನ ನೆರವೇರಿತು. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ …

66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ Read More »

ನೂತನ ಶಿಲಾಮಂಟಪದ ಉದ್ಘಾಟನೆ, ಕಳಸಾರೋಹಣ

ಕುಷ್ಟಗಿ : ಚಳಗೇರಾ ಗ್ರಾಮದಲ್ಲಿ ನಡೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಹಿರೇಮಠದ ಈ ನಾಡು ಕಂಡ ನಡೆದಾಡುವ ದೇವರಾದಲಿಂ. ಪರಮ ಪೂಜ್ಯ ಶ್ರೀ ವಿರುಪಾಕ್ಷಂಗ ಶಿವಾಚಾರ್ಯ ಮಹಾಸ್ವಾಮಿ ಗಳವರ ನೂತನ ಶಿಲಾಮಂಟಪದ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ ಧರ್ಮಸಭೆ ಹಾಗೂ ದಿವ್ಯ ಜ್ಯೋತಿಯ ಕೋಟಿ ದೀಪೋತ್ಸವ ಕಾರ್ಯಕ್ರಮದಲ್ಲಿ ಕನಕಗಿರಿ ಜನಪ್ರಿಯ ಶಾಸಕರಾದಸನ್ಮಾನ್ಯ ಶ್ರೀ ಬಸವರಾಜ ಧಡೇಸುಗೂರು ರವರ ಸುಪುತ್ರರಾದ ಸನ್ಮಾನ್ಯ ಶ್ರೀ ಮೌನೇಶ ಧಡೇಸುಗೂರು ರವರು ಭಾಗವಹಿಸಿದರು .

ರಾಷ್ಟ್ರೀಯ ಏಕತಾ ದಿನಾಚರಣೆ ಆಚರಣೆ ಮಾಡಿದ ಗ್ರಹ ರಕ್ಷಕ ಸಿಬ್ಬಂದಿ

ಕುಷ್ಟಗಿ : ಇಂದು ಕುಷ್ಟಗಿಯ ತಾಲೂಕು ಗೃಹ ರಕ್ಷಕದಳದ ಕಛೇರಿಯಲ್ಲಿ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ಮಾನ್ಯ ಡಿ.ಜಿ.ಪಿ.ಗೃಹ ರಕ್ಷಕದಳ ಇಲಾಖೆ ಆದೇಶದಂತೆ ಜಿಲ್ಲಾ ಸಮಾದೇಷ್ಟರಾದ ಗವಿಸಿದ್ದಪ್ಪ ಅವರ ಸೂಚನೆ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನುಮದಿನದ ಪ್ರಯುಕ್ತ “ರಾಷ್ಟ್ರೀಯ ಏಕತಾ ” ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎಕತಾ ದಿನದ ಪ್ರತಿಜ್ಞೆ ಯನ್ನು ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ .ಗೃಹ ರಕ್ಷಕರಿಗೆ ಬೋಧಿಸಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೃಹ ಮಂತ್ರಿಯಾಗಿ …

ರಾಷ್ಟ್ರೀಯ ಏಕತಾ ದಿನಾಚರಣೆ ಆಚರಣೆ ಮಾಡಿದ ಗ್ರಹ ರಕ್ಷಕ ಸಿಬ್ಬಂದಿ Read More »

KKRDB ಯೋಜನೆಯ ಕಾಮಗಾರಿ ವೀಕ್ಷಣೆ

ಕುಷ್ಟಗಿ ವರದಿ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾಮಗಾರಿ ವಿಕ್ಷೇಣೆ ಮಾಡಿದ ಶಾಸಕರು. ಕುಷ್ಟಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಅಮರೇಗೌಡಪಾಟೀಲ್ ಬಯ್ಯಾಪುರ್ ಅವರು ಇಂದು ಬೆಳಿಗ್ಗೆ ಕುಷ್ಟಗಿ ನಗರದ ವಾರ್ಡಗಳಲ್ಲಿ 05, 04, 06, 13, 12, ನೇ ವಾರ್ಡ್ ಗಳಲ್ಲಿ KKRDB ಯೋಜನೆಯ ಕಾಮಗಾರಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರು ಮುಖಂಡರು ಉಪಸ್ಥಿತರಿದ್ದರು

ಪವರ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಹೃದಯವಂತ ಮಾಜಿ ಶಾಸಕ

ಕುಷ್ಟಗಿ:  ಡಾ.ರಾಜಕುಮಾರ ಕುಟುಂಬದ ಕಿರಿಯ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ ಹೃದಯಘಾತವಾಗಿ ಏಕಾಏಕಿಯಾಗಿ  ಮೃತಪಟ್ಟಿದನ್ನು ಕಂಡು ಕೊಪ್ಪಳ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಹೃದಯವಂತ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಂಬನಿ ಮಿಡಿದು ಕಣ್ಣಲ್ಲಿ ನೀರನ್ನು ತಂದು ದುಃಖವನ್ನು ಪಟ್ಟರು. ಇಲ್ಲಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ಪುನೀತ್ ರಾಜಕುಮಾರ ನನಗೆ ಬಹಳ ಚಿರಪರಿಚಿತರು ಏಕಾಏಕಿಯಾಗಿ ಅವರು ಹೃದಯಾಘಾತದಿಂದ ಮರಣ ಹೊಂದಿದನ್ನು ಕಂಡು  ನನಗೆ ಬಹಳ ದುಃಖವಾಗುತ್ತಿದೆ ಎಂದರು. ಪುನೀತ್ ರಾಜಕುಮಾರ ಅತ್ಯಂತ …

ಪವರ್ ಸ್ಟಾರ್ ಅಗಲಿಕೆಗೆ ಕಣ್ಣೀರಿಟ್ಟ ಹೃದಯವಂತ ಮಾಜಿ ಶಾಸಕ Read More »

ವಿಶೇಷ ಜಿಲ್ಲಾ ಕಾರ್ಯಾಗಾರ ಕಾರ್ಯಾಕಾರಿಣಿ ಸಭೆ

ಕುಷ್ಟಗಿ : ಇಂದು ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಭಾಜಪ ವತಿಯಿಂದ‌ ವಿಶೇಷ ಜಿಲ್ಲಾ ಕಾರ್ಯಾಗಾರ ಕಾರ್ಯಾಕಾರಿಣಿ ಸಭೆ ಜರುಗಿತು..‌ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣಕುಮಾರ್ ಜೀ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಹಾಲಪ್ಪ ಆಚಾರ್ , ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ, ಜಿಲ್ಲಾ ಅದ್ಯಕ್ಷರಾದ ದೊಡ್ಡನಗೌಡ ಪಾಟೀಲ, ಕನಕಗಿರಿ ಜನಪ್ರಿಯ ಶಾಸಕರಾದ ಬಸವರಾಜ ದಡೇಸೂಗೂರು, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ, ರಾಜ್ಯ …

ವಿಶೇಷ ಜಿಲ್ಲಾ ಕಾರ್ಯಾಗಾರ ಕಾರ್ಯಾಕಾರಿಣಿ ಸಭೆ Read More »

ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಸದಸ್ಯರನ್ನು ನೇಮಕ

ಗಂಗಾವತಿ: ಇಂದು ಗಂಗಾವತಿ ತಾಲೂಕಿನ ವೆಂಕಟಗಿರಿ ಹಾಗೂ ಮಲ್ಲಪುರ ದಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಸದಸ್ಯರನ್ನು ನೇಮಕ ಮಾಡಲಾಯಿತು .ಈ ಸಂದರ್ಭದಲ್ಲಿ ಮಲ್ಲಪುರ ದಲ್ಲಿ ಸುಮಾರು 100 ಕ್ಕೂ ಹೆಚ್ಚು ಹಾಗೂ ವೆಂಕಟಗಿರಿ ಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಕೆ ಸೇರ್ಪಡೆ ಯಾದರು. ಈ ಸಂದರ್ಭದಲ್ಲಿ ರಾಜ್ಯದ ಮುಖಂಡರ ನೇತೃತ್ವದಲ್ಲಿ ಈ ಸಮಾರಂಭ ನೇಡೆಯಿತು . ಈ ವೇಳೆ ಮಾತನಾಡಿದ ರಾಜ್ಯ ಉಪಾಧ್ಯಕ್ಷ …

ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಸದಸ್ಯರನ್ನು ನೇಮಕ Read More »

Translate »
Scroll to Top