ಅರುಣ್ ಸಿಂಗ್ ಹುಟ್ಟು ಹಬ್ಬ

ಬೆಂಗಳೂರು : ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹುಟ್ಟು ಹಬ್ಬ. ಹುಟ್ಟುಹಬ್ಬದ ಅಂಗವಾಗಿ ಅರುಣ್ ಸಿಂಗ್ ಅವರಿಗೆ ಶುಭ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಕರೆ ಮಾಡಿದ ಸಿಎಂ ತಮಗೆ ಆಯುರಾರೋಗ್ಯ, ಸಕಲೈಶ್ವರ್ಯವನ್ನು ಆ ತಾಯಿ ಚಾಮುಂಡೇಶ್ವರಿ ಕರುಣಿಸಲಿ ತಮ್ಮ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಮತ್ತಷ್ಟು ಸದೃಢವಾಗಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಕಟ್ಟೋಣ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ.

Leave a Comment

Your email address will not be published. Required fields are marked *

Translate »
Scroll to Top