ರಕ್ತದಾನ ಅಭಿಯಾದಲ್ಲಿ 185 ಯುನಿಟ್‌ ರಕ್ತ ಸಂಗ್ರಹ

ಆಯುಷ್ಮಾನ್‌ ಭವಃ ಅಭಿಯಾನದಡಿಯಲ್ಲಿ ಕಂಪ್ಲಿ ತಾಲೂಕಿನ ದೇವಲಾಪೂರದಲ್ಲಿ ಹಮ್ಮಿಕೊಂಡ ಉಚಿತ ರಕ್ತದಾನ ಶಿಬಿರವನ್ನು ಸ್ಥಳೀಯ ಗ್ರಾಮಪಂಚಾಯತ, ರೈತಸಂಘ, ವಕೀಲರ ಸಂಘ, ಯುವಕ ಸಂಘಗಳ ಬೆಂಬಲದೊಂದಿಗೆ ಪ್ರಾಥಮಿಕ 

ಆರೋಗ್ಯ ಕೇಂದ್ರ ಶ್ರೀರಾಮ ರಂಗಾಪೂರ ಇವರ ಆಶ್ರಯದಲ್ಲಿ ಸ್ವಾಮಿ ವೀರಭದ್ರೇಶ್ವರ ಜಾತ್ರೆ ಹಾಗೂ ಗೌರ ಸಮುದ್ರ ಮಾರೆಮ್ಮದೇವಿ ಜಾತ್ರೆಯ ಭಕ್ತಾಧಿಗಳ ಬೆಂಬಲದೊಂದಿಗೆ 185 ಯುನಿಟ್‌ ರಕ್ತ ಸಂಗ್ರಹದ ಅಭೂತಪೂರ್ವ ಯಶಸ್ಸು ಸಾಧ್ಯವಾದ ಹೆಮ್ಮೆಯ ಕ್ಷಣಗಳು. ಬನ್ನಿ! ಇನ್ನೊಬ್ಬರ ಜೀವ ಉಳಿಸಲು ರಕ್ತದಾನ ಮಾಡೋಣ.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top