ಗಂಗಾವತಿ: ಆನೆಗುಂದಿ ರಾಜಮನೆತನದ ಹಿರಿಯರು ಹಾಗೂ ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಮಾಜಿ ಸಚಿವರಾದ ಶ್ರೀರಂಗದೇವರಾಯಲುರವರು ಇತ್ತೀಚೆಗೆ ದೈವಾಧೀನರಾಗಿದ್ದರು, ಈ ಹಿನ್ನೆಲೆಯಲ್ಲಿ ಇಂದು ದಿವಂಗತ ಮಾಜಿ ಸಚಿವರಾದ ಶ್ರೀರಂಗದೇವರಾಯಲುರವರ ವೈಕುಂಠ ಸಮಾರಾಧನೆಗೆ ಅವರ ನಿವಾಸಕ್ಕೆ ಗಂಗಾವತಿಯ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನಗಳನ್ನು ಸಲ್ಲಿಸಿದರು.
ದುಃಖದಲ್ಲಿರುವ ಕುಟುಂಬಸ್ಥರಿಗೆ ಹಾಗೂ ಆಪ್ತರ ಬಳಗಕ್ಕೆ ಧೈರ್ಯದ ಮಾತುಗಳನ್ನು ತಿಳಿಸಿದರು.
Facebook
Twitter
LinkedIn
Telegram
WhatsApp
Email
Print