73ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಹರಿಹರ, ಜನವರಿ,26 : 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹರಿಹರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಜಿ ಮಂಜುನಾಥ್ ಪಾಟೀಲ್,ಮಾಜಿ ಅಧ್ಯಕ್ಷರಾದ ಮಾದೇವಪ್ಪ ಗೌಡ್ರು ಅಮರಾವತಿ,ಮಾಜಿ ಅಧ್ಯಕ್ಷರ ನರೇಂದ್ರ ಬೆಳ್ಳೂಡಿ, ಮಾಜಿ ಅಧ್ಯಕ್ಷರಾದ ಹನುಮಂತರೆಡ್ಡಿ, ಉಪಾಧ್ಯಕ್ಷರಾದ ಬಸವರಾಜು, ಸೂಪರ್ವೈಸರ್ ಲಿಂಗರಾಜ್, ರಂಗಪ್ಪ,ಕಂಪ್ಯೂಟರ್ ಆಪರೇಟರ್ ಫಾತಿಮಾ, ಶಿಲ್ಪ, ಅಟೆಂಡರ್ ಸೋಮಣ್ಣ, ಕಸ್ತೂರಮ್ಮ, ಸೆಕ್ಯೂರಿಟಿ ಗಾರ್ಡ್ ಸುರೇಶ್ ಮಂಜುನಾಥ್, ಡ್ರೈವರ್ ಶೋಭ ನಾರಾಯಣರೆಡ್ಡಿ, ಇತರರು.

Leave a Comment

Your email address will not be published. Required fields are marked *

Translate »
Scroll to Top